Advertisement

ಹೊಸಪೇಟೆ : ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು‌ ಬಡಿದು ರೈತ ಸಾವು

07:57 PM Apr 21, 2022 | Team Udayavani |

ಹೊಸಪೇಟೆ: ಹೊಲಕ್ಕೆ ನೀರು ಹರಿಸಲು ಹೋದ ರೈತನಿಗೆ ಸಿಡಿಲು ಬಡಿದು ಮೃತಪಟ್ಟ ಘಟನೆ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಗುರುವಾರ ನೆಡದಿದೆ.

Advertisement

ಜಮೀನಿನಲ್ಲಿ ಮರದ ಕೆಳಗೆ ನಿಂತಿದ್ದ ರೈತ ಪಿಂಜಾರ್ ಇಸ್ಮಾಯಿಲ್ ಸಾಬ್( 58) ಮೃತ ರೈತ.

ಸಂಜೆ ಸುರಿದ ಗುಡುಗು ಮಿಶ್ರಿತ ಮಳೆ ಗಾಳಿಯಿಂದ ಈ ಆವಘಡ ಜರುಗಿದೆ. ಇಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ವಯಂ ಸರ್ವೇ ಮಾಡಿಕೊಳ್ಳಲು ಅವಕಾಶ : ಆರ್ ಅಶೋಕ್

Advertisement

Udayavani is now on Telegram. Click here to join our channel and stay updated with the latest news.

Next