Advertisement

ತೋಟಗಾರಿಕೆ ಇಲಾಖೆ ಕಚೇರಿ ಸೀಲ್‌ಡೌನ್‌

01:59 PM Apr 21, 2021 | Team Udayavani |

ದೇವನಹಳ್ಳಿ: ತೋಟಗಾರಿಕೆಇಲಾಖೆಯ ಸಹಾಯಕ ನಿರ್ದೇಶಕರಕಚೇರಿ ಸಿಬ್ಬಂದಿಯೊಬ್ಬರಿಗೆ ಕೊರೊನಾಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿತೋಟಗಾರಿಕೆ ಇಲಾಖೆ ಕಚೇರಿಯನ್ನುಒಂದು ದಿನದ ಮಟ್ಟಿಗೆ ಸೀಲ್‌ಡೌನ್‌ಮಾಡಲಾಗಿದೆ.

Advertisement

ಪಟ್ಟಣದ ಬಿ.ಬಿ. ರಸ್ತೆಯ ಆಕಾಶ್‌ಆಸ್ಪತ್ರೆ ರಸ್ತೆಯಲ್ಲಿರುವ ತಾಪಂ, ಸಮಾಜಕಲ್ಯಾಣ ಇಲಾಖೆ, ಸಾರ್ವಜನಿಕವಿದ್ಯಾರ್ಥಿ ನಿಲಯ ಸೇರಿ ಇತರೆಇಲಾಖೆಗಳು ಕಾರ್ಯ ನಿರ್ವಹಿಸುವಹೃದಯ ಭಾಗದಲ್ಲಿಯೇ ಕೊರೊನಾಸೋಂಕು ಪ್ರಕರಣ ದೃಢಪಟ್ಟಿರುವುದರಿಂದ ಸಾರ್ವಜನಿಕರಲ್ಲಿ ಹಾಗೂಅಧಿಕಾರಿ ವಲಯದಲ್ಲಿ ಆತಂಕ ಮನೆಮಾಡಿದೆ.

ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿರೈತರು ವಿವಿಧ ಸೌಲಭ್ಯಗಳಿಗೆ ಬರುವುದರಿಂದ ಯಾರಿಗಾದರೂ ಕೊರೊನಾಸೋಂಕು ಹರಡುವ ಸಂಭವಇರುವುದರಿಂದಾಗಿ ಮುನ್ನೆಚ್ಚರಿಕೆಯಾಗಿಸೀಲ್‌ಡೌನ್‌ ಮಾಡಲಾಗಿದೆ. ಹಿರಿಯತೋಟಗಾರಿಕಾ ಸಹಾಯಕ ನಿರ್ದೇಕರ ಕಚೇರಿಯ ಎಲ್ಲಾ ಸಿಬ್ಬಂದಿಗೆಕೊರೊನಾ ಪರೀಕ್ಷೆ ಮಾಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next