Advertisement

Daily Horoscope: ಉದ್ಯೋಗದಲ್ಲಿ ಅನಿರೀಕ್ಷಿತ ಪದೋನ್ನತಿ, ಹೊಸ ವಿಭಾಗದಲ್ಲಿ ಜವಾಬ್ದಾರಿ

07:24 AM Oct 20, 2023 | Team Udayavani |

ಮೇಷ: ಎಲ್ಲಿಂದ ಆರಂಭಿಸುವುದೆಂಬ ಗೊಂದಲ. ಚಪಲ ಮನಸ್ಸಿನ ನಿಯಂತ್ರಣಕ್ಕೆ ಯತ್ನ. ಉದ್ಯೋಗ ದಲ್ಲಿ ಸ್ಥಿರ ವಾತಾವರಣ. ಸಹೋದ್ಯೋಗಿಗಳಿಂದ ಸೌಹಾರ್ದ ಪೂರ್ಣ ನಡವಳಿಕೆ. ಸ್ವಂತ ಉದ್ಯಮದ ಆರ್ಥಿಕ ಸ್ಥಿತಿ ಸುಧಾರಣೆ. ಉತ್ಪನ್ನಗಳ ಗುಣಮಟ್ಟ ಏರಿಕೆ.

Advertisement

ವೃಷಭ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತಿ. ಮನೆಯಲ್ಲಿ ಹಬ್ಬದ ವಾತಾವರಣ. ನೆಂಟರ ಆಗಮನ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ ಮುಂದು ವರಿಕೆ. ಸ್ವಂತ ಉದ್ಯಮದಲ್ಲಿ ಲಾಭ. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ವಿತ್ತಸಂಸ್ಥೆಯಿಂದ ಧನಸಹಾಯ ಲಭ್ಯ.

ಮಿಥುನ: ಉದ್ಯೋಗದಲ್ಲಿ ಅನಿರೀಕ್ಷಿತ ಪದೋನ್ನತಿ. ಹೊಸ ವಿಭಾಗದಲ್ಲಿ ಜವಾಬ್ದಾರಿ. ಹೊಸ ವಿದ್ಯೆ ಕಲಿಯುವ ಇಚ್ಛೆ. ಧಾರ್ಮಿಕ ಸಂಸ್ಥೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ. ಸ್ವಂತ ಉದ್ಯಮದ ತಾತ್ಕಾಲಿಕ ಹಿನ್ನಡೆ. ಸಾಹಿತ್ಯ ಅಧ್ಯಯನಕ್ಕೆ ವಿಘ್ನ.

ಕರ್ಕಾಟಕ: ಉದ್ಯೋಗದಲ್ಲಿ ಯೋಗ್ಯತೆಗೆ ತಕ್ಕ ಗೌರವ. ಹಿರಿಯರ ಆಸಕ್ತಿಯಿಂದ ಕುಟುಂಬ ದಲ್ಲಿ ಸಾಮರಸ್ಯ. ಉದ್ಯಮದಲ್ಲಿ ಸಾಧಾರಣ ಆದಾಯ ಹಾಗೂ ಲಾಭ. ಕೃಷ್ಯುತ್ಪಾದನೆ ಮಾರಾಟದಿಂದ ಲಾಭ ತೃಪ್ತಿ ಕರ. ಪರಿಸರ ರಕ್ಷಣೆಯ ಚಟುವಟಿಕೆಗಳಲ್ಲಿ ಆಸಕ್ತಿ.

ಸಿಂಹ: ಕ್ಷಿಪ್ರಗತಿಯಿಂದ ಮುನ್ನುಗ್ಗುವ ಪ್ರಯತ್ನಕ್ಕೆ ಕೊಂಚ ತಡೆ. ಉದ್ಯೋಗದಲ್ಲಿ ಉನ್ನತ ಸ್ಥಾನ ಹೊಂದುವ ಪ್ರಯತ್ನ. ಸ್ವಂತ ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ನೌಕರರಿಂದ ಹೆಚ್ಚು ಪ್ರತಿಫ‌ಲ ಅಪೇಕ್ಷೆ. ಹತ್ತಿರದ ದೇವಾಲಯಕ್ಕೆ ಭೇಟಿ.

Advertisement

ಕನ್ಯಾ: ನಿರೀಕ್ಷೆಗೆ ಮೀರಿದ ಯಶಸ್ಸು. ಅಕಸ್ಮಾತ್‌ ಧನಪ್ರಾಪ್ತಿ ಸಂಭವ. ಉದ್ಯೋಗದಲ್ಲಿ ಗೌರವ. ಸರಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಂಭವ. ಸ್ವಂತ ಉದ್ಯಮದ ಕಟ್ಟಡ ವಿಸ್ತರಣೆಗೆ ಯೋಜನೆ. ವಿತ್ತಸಂಸ್ಥೆಯಿಂದ ಧನಸಹಾಯ ಲಭ್ಯ.

ತುಲಾ: ಗಣೇಶನ ಆರಾಧನೆಯಿಂದ ಯಶಸ್ಸು ಪ್ರಾಪ್ತಿ. ಸಂಸಾರದಲ್ಲಿ ಸಂಗಾತಿಯಿಂದ ಸಂಪೂರ್ಣ ಸಹಕಾರ. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯಿಂದ ಕಾರ್ಯ ನಿರ್ವಹಣೆ. ಆಪ್ತರಿಂದ ಸಕಾಲಿಕ ಸಲಹೆ ಹಾಗೂ ಸಹಕಾರ. ವ್ಯವಹಾರದ ಕ್ಷೇತ್ರ ವಿಸ್ತರಣೆಗೆ ತಡೆ.

ವೃಶ್ಚಿಕ: ಸಂಸಾರಕ್ಕೆ ಮಾರ್ಗದರ್ಶಕರಾಗುವ ಅವ ಕಾಶ ಪ್ರಾಪ್ತಿ. ಗುರು, ದೇವತಾನುಗ್ರಹದಿಂದ ಯಶಸ್ಸು ಪ್ರಾಪ್ತಿ. ಉದ್ಯೋಗದಲ್ಲಿ ಪದೋನ್ನತಿ ಅಥವಾ ವೇತನ ಏರಿಕೆ ಸಂಭವ. ಸರಕಾರಿ ನೌಕರರಿಗೆ ಶುಭ ಸಮಾಚಾರ. ಅವಿವಾಹಿತರಿಗೆ ವಿವಾಹ ಯೋಗ.

ಧನು: ಆರೋಗ್ಯ ಕ್ಷಿಪ್ರಗತಿಯಲ್ಲಿ ಸುಧಾರಣೆ. ಹಳೆಯ ಒಡನಾಡಿಗಳ ಭೇಟಿಯಿಂದ ಬದುಕಿನಲ್ಲಿ ನವೋತ್ಸಾಹ. ಉದ್ಯೋಗದಲ್ಲಿ ಗೌರವದ ಸ್ಥಾನ. ಆದಾಯ ಹೆಚ್ಚಳದ ಯೋಜನೆಗಳು ನಿಧಾನ ಗತಿಯಲ್ಲಿ ಮುನ್ನಡೆ. ಸಂಗಾತಿಯ ಆರೋಗ್ಯದಲ್ಲಿ ಯಥಾಸ್ಥಿತಿ.

ಮಕರ: ಒಂದಿಲ್ಲೊಂದು ಕಾಟದಿಂದ ಚಿಂತಿತ ರಾಗಿದ್ದೀರಿ. ಆತ್ಮಬಲ ವೃದ್ಧಿಗೆ ವಿಶೇಷ ಪ್ರಯತ್ನ. ಹಿರಿಯರಿಂದ ಪೂರ್ಣಹೃದಯದ ಸಹಕಾರ. ಗಣೇಶ, ಶಿವ, ವಿಷ್ಣು, ದೇವಿಯ ಉಪಾಸನೆಯಿಂದ ಸಂಕಷ್ಟಗಳು ದೂರ. ಸ್ತ್ರೀಯರಿಗೆ ಪತಿಗೃಹದವರಿಂದ ಸಹಾಯ.

ಕುಂಭ: ಕುಟುಂಬದ ಜವಾಬ್ದಾರಿ ನಿರ್ವಹಣೆ ಯೊಂದಿಗೆ ಸಮಾಜದ ಕ್ಷೇಮ ಚಿಂತನೆ. ಉದ್ಯೋಗ ಕ್ಷೇತ್ರದಲ್ಲಿ ಗೌರವದ ಸ್ಥಾನ ಮುಂದುವರಿಕೆ. ಸ್ವಂತ ಉದ್ಯಮದ ಹಿತ ಅಬಾಧಿತ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಉತ್ತಮ ಆದಾಯ.

ಮೀನ: ಶನಿ ಮಹಾತ್ಮನ ಕರುಣೆಯಿಂದ ಜೀವನ ಸುಗಮ. ಉದ್ಯೋಗ ಸ್ಥಾನದಲ್ಲಿ ಅನುಕೂಲದ ಸ್ಥಿತಿ. ಸೇವಾರೂಪದ ಕಾರ್ಯಗಳನ್ನು ನಿರ್ವ ಹಿಸುವವರಿಗೆ ಅನುಕೂಲದ ವಾತಾವರಣ. ಸರಕಾರಿ ಅಧಿಕಾರಿಗಳ ಹಾಗೂ ನೌಕರರ ಉತ್ತಮ ಸ್ಪಂದನೆಯಿಂದ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತವೆ. ಸಂಸಾರದಲ್ಲಿ ಸಂಗಾತಿಯ ಪೂರ್ಣ ಸಹಕಾರ ಹಿರಿಯರ ಶುಭ ಹಾರೈಕೆ.

Advertisement

Udayavani is now on Telegram. Click here to join our channel and stay updated with the latest news.

Next