Advertisement

KIALಗೆ ಹುಸಿ ಬಾಂಬ್‌ ಕರೆ: ಉಡುಪಿ ಮೂಲದ MBA ಪದವೀಧರ ಅರೆಸ್ಟ್‌ 

11:20 AM Aug 29, 2018 | Team Udayavani |

ಬೆಂಗಳೂರು : ಕೆಐಎಎಲ್ ಏರ್ಪೋರ್ಟ್​ ಮತ್ತು  ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬಾಂಬ್​ ಇಟ್ಟಿರುವುದಾಗಿ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ಆರೋಪಿಯನ್ನು ಕೆಐಎಲ್‌ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

Advertisement

ಬಂಧಿತ ಉಡುಪಿ ಮೂಲದ ಆದಿತ್ಯ ರಾವ್‌ (34) ಎನ್ನುವವನಾಗಿದ್ದು,ಈತ ಬಿಇ,ಎಂಬಿಎ ಪದವೀಧರನಾಗಿದ್ದಾನೆ. 

ನಾನು ಕೆಐಎಎಲ್‌ನಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದು ಅಧಿಕಾರಿಗಳು ಸರಿಯಾಗಿ ನಡೆಸಿಕೊಳ್ಳದ ಕಾರಣಕ್ಕೆ  ಹೀಗೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿರುವುದಾಗಿ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next