Advertisement

ಮದ್ದಳೆ ಭೀಷ್ಮನಿಗೆ ಮನೆಯಲ್ಲೇ ಪ್ರಶಸ್ತಿ ಪ್ರದಾನ

09:14 AM Dec 01, 2018 | Harsha Rao |

ಉಡುಪಿ: ಮದ್ದಳೆ ನುಡಿತದ ಭೀಷ್ಮ ಹಿರಿಯಡಕ ಗೋಪಾಲ ರಾವ್‌ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಸಚಿವೆ ಡಾ| ಜಯಮಾಲಾ ಅವರು ಶುಕ್ರವಾರ ಅವರ ಮನೆಗೆ ತೆರಳಿ ಪ್ರದಾನ ಮಾಡಿದರು.

Advertisement

“ಇದು ಸರಕಾರಕ್ಕೆ ಗೌರವ, ನಮ್ಮ ಸೌಭಾಗ್ಯ’ ಎಂದು ಸಚಿವೆ ಈ ಸಂದರ್ಭವನ್ನು ವ್ಯಾಖ್ಯಾನಿಸಿದರು. 99ರ ಹರೆಯದ ಗೋಪಾಲ ರಾವ್‌ ಅವರು ಸಚಿವೆಯ ಸಮ್ಮುಖ ಮದ್ದಳೆ ನುಡಿಸಿದರು. ವೃದ್ಧಾಪ್ಯದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next