Advertisement

ಬಾಂಬ್‌ ನಾಗ ಮತ್ತು ಪುತ್ರರಿಗೆ ಹೈಕೋರ್ಟ್‌ ಷರತ್ತಿನ ಜಾಮೀನು 

01:59 PM Sep 21, 2017 | |

ಬೆಂಗಳೂರು: ಬೆಂಗಳೂರು: ಬ್ಲ್ಯಾಕ್‌ ಅಂಡ್‌ ವೈಟ್‌ ದಂಧೆ ಹಾಗೂ ದರೋಡೆ ಪ್ರಕರಣಗಳಲ್ಲಿ ಆರೋಪಿಗಳಾಗಿ ಬಂಧನದಲ್ಲಿರುವ ಮಾಜಿ ಕಾರ್ಪೋರೇಟರ್‌, ರೌಡಿಶೀಟರ್‌, ವಿ. ನಾಗರಾಜು(ಬಾಂಬ್‌ನಾಗ), ಪುತ್ರರಾದ ಶಾಸ್ತ್ರೀ ಮತ್ತು ಗಾಂಧಿಗೆ ಹೈಕೋರ್ಟ್‌  ಏಕಸದಸ್ಯ ಪೀಠ ಗುರುವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. 

Advertisement

7 ಪ್ರಕರಣಗಳಿಗೆ ಸಂಬಂಧಿಸಿ 2 ಲಕ್ಷ ರೂಪಾಯಿ ಬಾಂಡ್‌ ಪಡೆದು, ಪ್ರತಿ ಗುರುವಾರ ಪೊಲೀಸರ ಎದುರು ಹಾಜರಾಗಬೇಕು ಎಂಬ ಷರತ್ತಿನೊಂದಿಗೆ ಜಾಮೀನು ನೀಡಲಾಗಿದೆ. 

ಮೂವರು ಉದ್ಯಮಿಗಳಿಗೆ ವಂಚಿಸಿದ ಆರೋಪ ಸೇರಿದಂತೆ ಇನ್ನಿತರ ಪ್ರಕರಣಗಳಿಗೆ ಸಂಬಂಧಿಸಿ ನಾಗರಾಜು, ಆತನ ಮಕ್ಕಳಾದ  ಗಾಂಧೀ,ಶಾಸ್ತ್ರೀ, ಸಹಚರರಾದ ಜಯ ಕೃಷ್ಣ, ಸರವಣ್‌, ಸೌಂದರ್ಯರಾಜ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next