Advertisement

ಹೆಮ್ಮಾಡಿ-ನೆಂಪು ಹೆದ್ದಾರಿ: ಮರಗಳ ತೆರವು

01:55 AM Apr 18, 2019 | sudhir |

ಕೊಲ್ಲೂರು: ಕೆಂಚನೂರು ಮುಖ್ಯ ರಸ್ತೆ ಸಹಿತ ನೆಂಪು ತಿರುವಿನ ರಸ್ತೆ ಬದಿಯಲ್ಲಿರುವ ಬಾರಿ ಗಾತ್ರದ ಮರಗಳ ತೆರವು ಪ್ರಕ್ರಿಯೆ ಪೂರ್ಣಗೊಂಡಿದ್ದು ಹೆಮ್ಮಾಡಿ-ಕೊಲ್ಲೂರು ನಡುವಿನ ಅಪಘಾತ ಸೂಕ್ಷ್ಮ ಪ್ರದೇಶಗಳಿಗೆ ಮುಕ್ತಿ ದೊರಕಿದೆ.

Advertisement

ಹೆಮ್ಮಾಡಿಯಿಂದ ಕೊಲ್ಲೂರಿಗೆ ಸಾಗುವ ಮುಖ್ಯ ರಸ್ತೆಯ ಅನೇಕ ತಿರುವುಗಳಲ್ಲಿ ಕಿರಿದಾದ ರಸ್ತೆಗಳಿಂದಾಗಿ ಅಪಘಾತ ಪದೇಪದೇ ನಡೆಯುತ್ತಿತ್ತು. ಹೆಮ್ಮಾಡಿ-ನೆಂಪು ಜಿಲ್ಲಾ ಮುಖ್ಯ ರಸ್ತೆಯನ್ನು ಅಪಘಾತ ರಹಿತ ರಸ್ತೆಯಾಗಿ ಸುವ ನಿಟ್ಟಿನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ರಸ್ತೆಯ ಸನಿಹ ದಲ್ಲಿರುವ ಕೆಲವು ಮರಗಳು ರಸ್ತೆ ಕಾಮಗಾರಿಗೆ ಅಡ್ಡಿ ಉಂಟುಮಾಡಿತ್ತು. ಈ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next