Advertisement

ಭೂಮಿಯೊಳಗೆ ಭಾರಿ ಸದ್ದು;ಗೋಡೆಗಳಲ್ಲಿ ಬಿರುಕು:ಕೊಪ್ಪ ಜನತೆಯಲ್ಲಿ ಆತಂಕ

03:09 PM Aug 25, 2018 | |

ಚಿಕ್ಕಮಗಳೂರು: ಭಾರೀ ಮಳೆಯಿಂದ,ಗುಡ್ಡ ಕುಸಿತಗಳಿಂದ ಕಂಗೆಟ್ಟಿರುವ ಚಿಕ್ಕಮಗಳೂರಿನ ಜನತೆ ಮತ್ತೆ ಆತಂಕಕ್ಕೀಡಾಗಿದ್ದಾರೆ. ಕೊಪ್ಪ ತಾಲೂಕಿನ ಕೆಲ ಪ್ರದೇಶಗಳಲ್ಲಿ ಭೂಮಿಯೊಳಗೆ ಭಾರೀ ಸದ್ದು ಹೊರ ಬಂದಿರುವ ಬಗ್ಗೆ ವರದಿಯಾಗಿದೆ.

Advertisement

ಕೆಲ ದಿನಗಳ ಹಿಂದೆ ಭಾರೀ ಮಳೆಯಾದ ಬಳಿಕ ಭೂಮಿಯೊಳಗೆ ಸದ್ದು ಕೇಳಿ ಬಂದು ಜನರು ಆತಂಕಿತರಾಗಿದ್ದರು. ಇದೀಗ ಕೊಪ್ಪದ ಕೊಗ್ರೆ,ಅಬ್ಬಿ ಕಲ್ಲು  ಗ್ರಾಮದ ಜನರಿಗೆ  ಶುಕ್ರವಾರ ತಡರಾತ್ರಿ ಸದ್ದು ಕೇಳಿ ಬಂದಿದ್ದು,ಕೆಲ ಮನೆಗಳ ಗೋಡೆ ಬಿರುಕು ಬಿಟ್ಟಿದೆ. 

ಕೆಲವೆಡೆ ಜನತೆಗೆ ಕಂಪನದ ಅಭುಭವವಾಗಿದೆ ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next