Advertisement

ಹೈಲೈಟ್ಸ್: ಉತ್ತರ ಕರ್ನಾಟಕ, ಮಲೆನಾಡಲ್ಲಿ ಮುಂದುವರಿದ ಮಳೆ ಅಬ್ಬರ; ಎಲ್ಲೆಲ್ಲಿ ಏನೇನಾಯ್ತು?

08:56 AM Aug 08, 2019 | Nagendra Trasi |

ಕರಾವಳಿ, ಉತ್ತರಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ಅಶ್ಲೇಷಾ ಮಳೆ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಜತೆ ವೇಗವಾಗಿ ಗಾಳಿ ಕೂಡಾಬೀಸುತ್ತಿರುವುದರಿಂದ ನೂರಾರು ಮರಗಳು ಉರುಳಿದ್ದು, ಹಲವು ಮನೆಗಳು ಧರಾಶಾಹಿಯಾಗಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಕೆಲವು ಜಿಲ್ಲೆ ಸಂಪೂರ್ಣ ಜಲಾವೃತವಾಗಿದೆ..ವರುಣನ ಅಬ್ಬರದಿಂದ ಜನರ ಜೀವನ ಮೂರಾಬಟ್ಟೆಯಾಗಿದ್ದು ಮಳೆ ಸಂಬಂಧಿತ  ಕ್ಷಣ, ಕ್ಷಣದ ಮಾಹಿತಿ ವಿವರ ಇಲ್ಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next