Advertisement

Heavy Rain: ಮಹಾಮಳೆಗೆ ನಲುಗಿದ ಕಡೂರು… ತರಗೆಲೆಯಂತೆ ಹಾರಿ ಹೋದ ಹೆಂಚುಗಳು

01:17 PM Nov 09, 2023 | Team Udayavani |

ಚಿಕ್ಕಮಗಳೂರು: ಮಹಾ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ನಲುಗಿ ಹೋಗಿದ್ದು ಬುಧವಾರ ಸುರಿದ ಭಾರಿ ಗಾಳಿ ಮಳೆಗೆ 20ಕ್ಕೂ ಹೆಚ್ಚಿನ ಮನೆಗಳಿಗೆ ಹಾನಿಯಾಗಿದೆ.

Advertisement

ಕಡೂರು ತಾಲೂಕಿನ ದೇವನೂರು, ಕುರುಬರಹಳ್ಳಿ ಸುತ್ತಮುತ್ತ ಬುಧವಾರ ಭಾರಿ ಗಾಳಿ ಮಳೆ ಸುರಿದಿದ್ದು ಪರಿಣಾಮ ಮನೆಯ ಹೆಂಚುಗಳು ಗಾಳಿಗೆ ತರೆಗೆಲೆಯಂತೆ ಹಾರಿ ಹೋಗಿವೆ ಅಲ್ಲದೆ 15ಕ್ಕೂ ತೆಂಗಿನ ಮರಗಳು ಬುಡ ಸಮೇತ ಮುರಿದು ಬಿದ್ದಿದೆ.

ಭಾರಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಹೆದ್ದಾರಿ ಅಕ್ಕಪಕ್ಕದ ಅಂಗಡಿಗಳಿಗೆ ಮಳೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ.

ಇದನ್ನೂ ಓದಿ: Venus; ಶುಕ್ರನಲ್ಲಿದೆ ಆಮ್ಲಜನಕ…: ಹೊಸ ಯೋಜನೆಗಳಿಗೆ ನಾಂದಿ ಹಾಡಿದ ವಿಜ್ಞಾನಿಗಳ ಆವಿಷ್ಕಾರ

Advertisement

Udayavani is now on Telegram. Click here to join our channel and stay updated with the latest news.

Next