Advertisement
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗ ಜಮೀರ್ ಅಲ್ಪಸಂಖ್ಯಾತರ ಎದುರುಹೋಗಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಿ ಅಂತ ನನಗೆ ತೊಂದರೆ ಕೊಟ್ಟಿದ್ದನ್ನು ಹೋಗಿ ಈಗ ಹೇಳಲಿ. ನಾನು ಬಿಬಿಎಂಪಿ ಕಸ ಎತ್ತುವ ಟೆಂಡರ್ ಪಡೆದಿದ್ದು ನಿಜ. ಆಗ ದೇವೇಗೌಡರು ನನ್ನನ್ನು ಕರೆದು ನಾನು ಅಧಿಕಾರದಲ್ಲಿ ಇರುವಾಗ ಇಂಥದ್ದೆಲ್ಲ ಬೇಡ ಎಂದು ಸಲಹೆ ನೀಡಿದಾಗ ಕಸ ವಿಲೇವಾರಿ ಟೆಂಡರ್ ಕೈಬಿಟ್ಟೆ ಎಂದು ವಿವರಿಸಿದರು.
Advertisement
ಜಮೀರ್ ಎಂಬ ಕೊಚ್ಚೆ ಮೇಲೆ ಕಲ್ಲು ಎಸೆಯಲ್ಲ : ಎಚ್ ಡಿಕೆ
07:11 PM Oct 26, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.