Advertisement
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ.ಗೋಯಲ್ ನೇತೃತ್ವದ ಪೀಠ, ಗಂಗಾ ಪುನಶ್ಚೇತನಕ್ಕೆ ಪ್ರಾಧಿಕಾರ ಕೈಗೊಂಡಿರುವ ಸುಧಾರಣೆ ಕ್ರಮಗಳು ಸಾಲದ್ದಾಗಿದೆ. ಗಂಗಾನದಿ ಮಾಲಿನ್ಯ ಸಂಬಂಧ ಜನಸಾಮಾನ್ಯ ರಿಂದ ಅಭಿಪ್ರಾಯ ಸಂಗ್ರ ಹಿಸಲು ಸರ್ವೆ ನಡಸಬೇಕು. ಈ ಕುರಿತು ಸಲಹೆ ಸೂಚನೆ ಪಡೆಯಬೇಕು ಎಂದು ತಾಕೀತು ಮಾಡಿದೆ. ಗಂಗಾನದಿ ಶುದ್ಧೀಕರಣಕ್ಕಾಗಿ ಕೇಂದ್ರ ಸರ್ಕಾರ 7 ಸಾವಿರ ಕೋಟಿ ರೂ. ವ್ಯಯಿಸಿದೆ. Advertisement
ಗಂಗೆ ಸ್ಥಿತಿ ವಿಷಮ: ಎನ್ಜಿಟಿ ತರಾಟೆ
06:00 AM Jul 20, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.