Advertisement

Darshan: ಅಪರಿಚಿತರಿಂದ ದರ್ಶನ್‌ಗೆ ಹನುಮಾನ್‌ ಚಾಲೀಸಾ ಪುಸ್ತಕ

12:14 PM Sep 16, 2024 | Team Udayavani |

ಬಳ್ಳಾರಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್‌ಗೆ “ಹನುಮಾನ್‌ ಚಾಲೀಸಾ’ ಕಥೆಯ ಪುಸ್ತಕಗಳನ್ನು ಅಪರಿಚಿತ ವ್ಯಕ್ತಿಗಳು ಪೋಸ್ಟ್‌ ಮಾಡಿದ್ದಾರೆ.

Advertisement

ಅಪರಿಚಿತರಿಂದ ಪೋಸ್ಟ್‌ ಬಂದಿರುವ ಹಿನ್ನೆಲೆಯಲ್ಲಿ ಜೈಲಿನ ಸಿಬ್ಬಂದಿ ಮೊದಲು ಪರಿಶೀಲಿಸಿದ್ದು, ತೆಗೆದು ನೋಡಿದಾಗ ಪುಸ್ತಕಗಳು ಇರುವುದು ಗೊತ್ತಾಗಿದೆ. ಪುಸ್ತಕದ ಮೇಲೆ “ಸರ್ವ ಸಂಕಷ್ಟಕ್ಕೆ ಹನುಮಂತನೇ ಪರಿಹಾರ’, ಹನುಮನ ಆಶೀರ್ವಾದ ನಿಮ್ಮ ಮೇಲಿದೆ, ಪುಸ್ತಕ ಓದಿರಿ. ಸಂಕಟ ಬಂದಾಗ ಹನುಮನಾಮ ಸ್ಮರಣೆ ಮಾಡಿ ಒಳ್ಳೆಯದಾಗುತ್ತದೆ ಎಂದು ಬರೆಯಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next