Advertisement
ಬಿಜೆಪಿ ವಿರುದ್ಧ ಬಂಡೆದ್ದು, ಪಕ್ಷೇತರ ರಾಗಿ ಸ್ಪರ್ಧಿಸಿ, ಗೆದ್ದು, ದಾಖಲೆ ನಿರ್ಮಿಸಿದ ಹಾಲಾಡಿಯವರು ಅವಧಿ ಪೂರ್ಣಗೊಳ್ಳುವ ಮೊದಲೇ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಪಕ್ಷೇತರರಾಗಿದ್ದು ಸಂಸತ್ ಹಾಗೂ ಸ್ಥಳೀಯ ಚುನಾವಣೆ ಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದರು. ಬಿಜೆಪಿಯ ಪರಿವರ್ತನಾ ಯಾತ್ರೆ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಹಾಲಾಡಿ ಯವರು ಕುಂದಾಪುರದ ಬಿಜೆಪಿ ಅಭ್ಯರ್ಥಿಯೆಂದು ಘೋಷಿಸಿದಾಗ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿತ್ತು. ಆ ಬಳಿಕ ಹಾಲಾಡಿ ಬಿಜೆಪಿ ಸೇರ್ಪಡೆ ಬೆಂಗಳೂರಿನಲ್ಲಿ ನಡೆದಿತ್ತು.
Advertisement
ಹಾಲಾಡಿ ಜೆಡಿಎಸ್ ಸೇರ್ಪಡೆ ವದಂತಿ: ನಿರಾಕರಣೆ
07:30 AM Mar 21, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.