Advertisement

ಕಾಗಿನೆಲೆ ಶ್ರೀಗಳ ವಿರುದ್ಧ ಎಚ್‌.ವಿಶ್ವನಾಥ್‌ ಕಿಡಿ

07:00 AM Jul 01, 2018 | Team Udayavani |

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರವಲ್ಲ, ನಾನೂ ಕುರುಬ ನಾಯಕನೇ. ನನಗೆ ಅನ್ಯಾಯವಾದಾಗ
ಕಾಗಿನೆಲೆ ಶ್ರೀಗಳು ಎಲ್ಲಿ ಹೋಗಿದ್ದರು ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಕಿಡಿಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ನನಗೆ ತೊಂದರೆ ಯಾದಾಗ ಕಾಗಿನೆಲೆ ಶ್ರೀಗಳು ಎಲ್ಲಿ ಹೋಗಿದ್ದರು. ಸಮುದಾಯದ ನಾಯಕ ಸಿದ್ದರಾಮಯ್ಯ ಒಬ್ಬರೇನಾ, ಕುರುಬ ಸಂಘಟನೆಗಳು ಇರುವುದು ಅವರಿಗೆ ಮಾತ್ರನಾ? ಮುಖ್ಯಮಂತ್ರಿಯಾಗಿದ್ದಾಗ ಕುರುಬ ಜನಾಂಗವನ್ನು ನಿರ್ಲಕ್ಷಿಸಿ, ನಾಲ್ಕು ವರ್ಷ ಕುರುಬರಿಗೆ ಮಂತ್ರಿಮಂಡಲದಲ್ಲಿ ಅವಕಾಶ ನೀಡಿರಲಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ನನ್ನನ್ನು ಮೂಲೆಗುಂಪು ಮಾಡಿದ್ದು ಸಿದ್ದರಾಮಯ್ಯ ಅವರೇ ಎಂದು ನೇರ ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next