Advertisement

B. Y. Vijayendra ಭೇಟಿ ಮಾಡಲು ಕಾರ್ಯಕರ್ತರಿಗೆ ಗನ್‌ಮ್ಯಾನ್‌ ಕಾಟ!

11:56 PM Aug 04, 2024 | Team Udayavani |

ಬೆಂಗಳೂರು: ಈ ಪಾದಯಾತ್ರೆಯ ಮೂಲಕ ಜನಸಾಮಾನ್ಯರ ನಾಡಿ ಮಿಡಿತವನ್ನು ಅರಿಯುವುದು, ಕಾರ್ಯಕರ್ತರ ಜತೆ ಬೆರೆಯುವುದು ಬಿ.ವೈ. ವಿಜಯೇಂದ್ರ ಅವರ ಉದ್ದೇಶ.

Advertisement

ಆದರೆ ಅವರ ಸುತ್ತಲಿರುವ ಗನ್‌ಮ್ಯಾನ್‌ಗಳು ಇದಕ್ಕೆ ಅವಕಾಶ ಕೊಡುತ್ತಿಲ್ಲ ಎಂಬುದು ಕಾರ್ಯಕರ್ತರ ಅಳಲು. ಪಾದಯಾತ್ರೆಯಲ್ಲಿ ಭಾಗಿಯಾಗುವವರಿಗೆ ವಿಜಯೇಂದ್ರ ಅವರ ಜತೆ ಹೆಜ್ಜೆ ಹಾಕುವ ಆಸೆ.

ಆದರೆ ಅವರ ಹತ್ತಿರಕ್ಕೆ ಬರುತ್ತಿದ್ದಂತೆ ಗನ್‌ಮ್ಯಾನ್‌ಗಳು ದೂರ ತಳ್ಳುತ್ತಿದ್ದಾರೆ ಎಂದು ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next