Advertisement

ಗುಂಡಿಬೈಲು ಪ್ರದೇಶದಲ್ಲಿ ಹುಲ್ಲಿಗೆ ಬೆಂಕಿ: ಬನ್ನಂಜೆ ಪರಿಸರದ ವರೆಗೆ ವ್ಯಾಪಿಸಿದ ದಟ್ಟ ಹೊಗೆ

05:57 PM Apr 25, 2023 | Team Udayavani |

ಉಡುಪಿ: ನಗರದ ಗುಂಡಿಬ್ಯೆಲು ಪ್ರದೇಶದಲ್ಲಿ ಮಂಗಳವಾರ ಗದ್ದೆಯಲ್ಲಿರುವ ಹುಲ್ಲಿಗೆ ಬೆಂಕಿ ತಗುಲಿದ ಪರಿಣಾಮ ಎಕರೆಗಟ್ಟಲೆ ಪ್ರದೇಶಕ್ಕೆ ಬೆಂಕಿ ಹಬ್ಬಿ ಬನ್ನಂಜೆ ಪರಿಸರದ ವರೆಗೆ ದಟ್ಟ ಹೊಗೆ ವ್ಯಾಪಿಸಿದೆ.

Advertisement

ಉಡುಪಿ ನಗರ ಭಾಗವಾದ ಕಲ್ಸಂಕ, ಬನ್ನಂಜೆ ಪರಿಸರದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ.

ಉಡುಪಿ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಬೆಂಕಿಯ ಹೊಗೆ ಇಡೀ ನಗರಕ್ಕೆ ವ್ಯಾಪಿಸಿದೆ.

ಇದನ್ನೂ ಓದಿ: 2024ರ US ಅಧ್ಯಕ್ಷೀಯ ಚುನಾವಣೆಗೆ ಮರು ಸ್ಪರ್ಧೆ: ಜೋ ಬೈಡನ್‌ ಘೋಷಣೆ

Advertisement

Udayavani is now on Telegram. Click here to join our channel and stay updated with the latest news.

Next