Advertisement

ಗೌರಿ ಹತ್ಯೆ ಆರೋಪಿಗಳಾಗಿ ಪರಶುರಾಮ್‌, ಸುನಿಲ್‌ ಬಂಧನ: ವರದಿ

07:45 PM Jun 12, 2018 | udayavani editorial |

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೆ ಸಂಬಂಧಿಸಿ ಪರಶುರಾಮ ವಾಗ್‌ಮೋರೆ ಮತ್ತು ಸುನಿಲ್‌ ಅಸಗರ ಎಂಬವರನ್ನು ಎಸ್‌ಐಟಿ ಪೊಲೀಸರು ಬಂಧಿಸಿರುವುದಾಗಿ  ಮಾಧ್ಯಮ ವರದಿಗಳು ತಿಳಿಸಿವೆ.

Advertisement

ಗೌರಿ ಲಂಕೇಶ್‌ ಹತ್ಯೆ ನಡೆದು ಒಂಬತ್ತು ತಿಂಗಳ ಬಳಿಕ ಎಸ್‌ಐಟಿ ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದು ಇವರ ಪೈಕಿ ಪರಶುರಾಮನೇ ಗೌರಿ ಮೇಲೆ ಗುಂಡು ಹಾರಿಸಿದನೆಂದು ಎಸ್‌ಐಟಿ ಹೇಳಿದೆ. 

ಬಂಧಿತ ಪರಶುರಾಮ್‌ ಸಿಂಧಗಿಯಲ್ಲಿ ಬಹಳ ವರ್ಷಗಳಿಂದ ಕಂಪ್ಯೂಟರ್‌ ಅಂಗಡಿ ಇಟ್ಟುಕೊಂಡಿರುವ ವ್ಯಕ್ತಿಯಾಗಿದ್ದು ಸುನಿಲ್‌ ಅಸರ ಇಸ್ತ್ರೀ ಅಂಗಡಿ ಇಟ್ಟುಕೊಂಡಿರುವ ವ್ಯಕ್ತಿ ಎಂದು ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next