Advertisement

Ban; ನೀರುಳ್ಳಿ ರಫ್ತು ನಿಷೇಧ ಮುಂದುವರಿಸಿದ ಕೇಂದ್ರ ಸರಕಾರ

05:04 PM Mar 23, 2024 | Team Udayavani |

ಹೊಸದಿಲ್ಲಿ : ಮುಂದಿನ ಆದೇಶದವರೆಗೆ ಈರುಳ್ಳಿ ಮೇಲಿನ ರಫ್ತು ನಿಷೇಧವನ್ನು ಕೇಂದ್ರ ಸರಕಾರ ವಿಸ್ತರಿಸಿದೆ ಎಂದು ವಾಣಿಜ್ಯ ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಮೊದಲು ಮಾರ್ಚ್ 31ರವರೆಗೆ ನಿಷೇಧಿಸಲಾಗಿತ್ತು.

Advertisement

“ಈ ಹಿಂದೆ ಮಾರ್ಚ್ 31, 2024 ರವರೆಗೆ ಹೇರಲಾಗಿದ್ದ ಈರುಳ್ಳಿ ರಫ್ತಿನ ಮೇಲಿನ ನಿಷೇಧವನ್ನು ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ” ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ಮಾರ್ಚ್ 22 ರ ಅಧಿಸೂಚನೆಯಲ್ಲಿ ತಿಳಿಸಿದೆ.

DGFT ರಫ್ತು ಮತ್ತು ಆಮದು-ಸಂಬಂಧಿತ ಸಮಸ್ಯೆಗಳೊಂದಿಗೆ ವ್ಯವಹರಿಸುವ ಸಚಿವಾಲಯದ ಒಂದು ಭಾಗವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next