Advertisement
ರಾಷ್ಟ್ರೀಯ ಕಬಡ್ಡಿ ಆಟಗಾರ ಶಂಕರಯ್ಯ ಕಂಪಾಪೂರಮಠ, ಅಮೆಚೂರು ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಬಸವ ಬಯ್ನಾಪೂರ, ನೌಕರ ಸಂಘದ ಅಧ್ಯಕ್ಷ ಗುರಪ್ಪ ಅಂಗಡಿ, ಪುರಸಭೆ ಸದಸ್ಯ ವಸಂತ ಮೇಲಿಮನಿ, ಚಿರಂಜೀವಿ ಹಿರೇಮಠ, ರಾಮಣ್ಣ ಬಿನ್ನಾಳ, ಅಗ್ನಿಶಾಮಕ ಠಾಣಾಧಿಕಾರಿ ರಾಜು, ಜೆಸ್ಕಾಂ ಎಇಇ ಹನುಮೇಶ ಹಯಗ್ರಿವ್, ರವೀಂದ್ರ ಬಾಕಳೆ, ಅಬ್ದುಲ್ ರಹೀಂ ವಂಟೆಳಿ, ಸಿದ್ರಾಮಪ್ಪ ಅಮರಾವತಿ, ಧರ್ಮಕುಮಾರ ಕಂಬಳಿ, ಅಮರೇಗೌಡ ನಾಗೂರ, ಹ.ಯ. ಈಟಿಯವರ್, ಪಿ. ಚಂದುಸಾಬ್, ಜಗದೀಶ ಸೂಡಿ, ಮಹಾಂತೇಶ ಜಾಲಿಗಿಡ ಇತರರಿದ್ದರು. ಕಬಡ್ಡಿ ಪಂದ್ಯಾವಳಿಯಲ್ಲಿ ವಿವಿಧ ಇಲಾಖೆಯ 15 ತಂಡಗಳು ಭಾಗವಹಿಸಿದ್ದವು. Advertisement
ಕಬಡ್ಡಿಯಿಂದ ಆತ್ಮವಿಶ್ವಾಸ ವೃದ್ಧಿ: ಬಯ್ನಾಪುರ
04:15 PM Nov 02, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.