Advertisement

ಸರಕಾರಿ ಬಸ್‌ ಢಿಕ್ಕಿ: ರಿಕ್ಷಾ ಜಖಂ

01:06 PM Nov 04, 2018 | Team Udayavani |

ವಿಟ್ಲ: ಸರಕಾರಿ ಬಸ್‌  ಢಿಕ್ಕಿ ಹೊಡೆದ ಪರಿಣಾಮ ಆಟೋ ರಿûಾ ಜಖಂಗೊಂಡಿದ್ದು, ಚಾಲಕ ಪವಾಡಸದೃಶವಾಗಿ ಪಾರಾದ ಘಟನೆ ವಿಟ್ಲ- ಮಂಗಳೂರು ರಸ್ತೆಯ ಶಾಂತಿನಗರದಲ್ಲಿ ನಡೆದಿದೆ. 

Advertisement

ಅಶೋಕ್‌ ಅವರು ತನ್ನ ರಿಕ್ಷಾದಲ್ಲಿ ಒಕ್ಕೆತ್ತೂರು ಕಡೆಯಿಂದ ವಿಟ್ಲ ಕಡೆಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಬಸ್‌ ಢಿಕ್ಕಿ ಹೊಡೆದಿದೆ.

ರಿಕ್ಷಾದಲ್ಲಿ ಪ್ರಯಾಣಿಕರು ಇರಲಿಲ್ಲ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next