Advertisement

ದೇವಚಳ್ಳ  ಪರಿಸರ ಕಾಡಾನೆ ದಾಳಿ; ಕೃಷಿ ನಾಶ

09:24 AM Jun 07, 2018 | Harsha Rao |

ಸುಬ್ರಹ್ಮಣ್ಯ: ಗುತ್ತಿಗಾರು ಸಮೀಪದ ದೇವಚಳ್ಳ ಗ್ರಾಮದ ಮಾಡಬಾಕಿಲು ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿವೆ. ಮಾಡಬಾಕಿಲು ಮಾಧವ ಅವರ ತೋಟಕ್ಕೆ ಮಂಗಳವಾರ ರಾತ್ರಿ ನುಗ್ಗಿದ ಕಾಡಾನೆಗಳು ಫಲಭರಿತ ತೆಂಗು, ಅಡಿಕೆ, ಬಾಳೆಗಿಡಗಳನ್ನು ತಿಂದು, ಹಾಳು ಗೆಡವಿ ನಾಶಪಡಿಸಿವೆ. ಕೃಷಿ ಸಲಕರಣೆಗಳಿಗೂ ಹಾನಿಯಾಗಿದೆ. ಆಸುಪಾಸಿನ ಕೃಷಿಕರ ತೋಟಕ್ಕೂ ನುಗ್ಗಿ ಕೃಷಿ ಹಾನಿ ಮಾಡಿವೆ ಎಂದು ಕೃಷಿಕರು ತಿಳಿಸಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next