Advertisement
ಕಳೆದ ತಿಂಗಳು ದ್ರಾವಿಡ್ ಎನ್ಸಿಎ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದರು. ಭಾರತ ಕ್ರಿಕೆಟ್ನ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಹೊತ್ತ ದ್ರಾವಿಡ್ಗೆ ಸ್ವಹಿತಾಸಕ್ತಿ ಸಮಸ್ಯೆಯಿದೆ ಎಂದು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಸದಸ್ಯ ಸಂಜಯ್ ಗುಪ್ತ ದೂರು ನೀಡಿದ್ದರು. ಇದನ್ನು ಆಧಾರಿಸಿ ಬಿಸಿಸಿಐ ನೋಟಿಸ್ ನೀಡಿದೆ.
“ಭಾರತದ ಕ್ರಿಕೆಟ್ನಲ್ಲಿ ಈಗ ಹೊಸ ಅಲೆ ಶುರುವಾಗಿದೆ… ಸ್ವಹಿತಾಸಕ್ತಿ ಸಂಘರ್ಷ. ಸುದ್ದಿಯಲ್ಲಿ ಉಳಿಯಲು ಅತ್ಯುತ್ತಮ ಮಾರ್ಗ. ಭಾರತ ಕ್ರಿಕೆಟನ್ನು ದೇವರೇ ಕಾಪಾಡಬೇಕು. ಈಗ ದ್ರಾವಿ ಡ್ಗೂ ಸ್ವಹಿತಾಸಕ್ತಿ ಸಂಘರ್ಷದಡಿ ನೋಟಿಸ್ ನೀಡÇಗಿದೆ’ ಎಂದು ಗಂಗೂಲಿ ಟ್ವೀಟ್ ಮಾಡಿದ್ದಾರೆ.