Advertisement
ಗೋವಾ ರಾಜ್ಯದ ವಾಸ್ಕೊದ ಯಲ್ಲಾಲಿಂಗೇಶ್ವರ ಶಾರದಾ ಮಂದಿರ ಪ್ರೌಢಶಾಲೆ ಝರಿ ಹಾಗೂ ಯಲ್ಲಾಲಿಂಗೇಶ್ವರ ಶಾರದಾ ಮಂದಿರ ಪ್ರೌಢಶಾಲೆ ಸಾಸ್ಮೋಲಿಂ ಬೈನಾ ಈ ಎರಡೂ ಶಾಲೆಗಳ ವಿದ್ಯಾರ್ಥಿಗಳಿಗೆ ಕರ್ನಾಟಕ ಶಿಕ್ಷಣ ಇಲಾಖೆ ಇದುರೆಗೂ ಪುಸ್ತಕ ವಿತರಿಸಿಲ್ಲ. ಈ ಕುರಿತು ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಉಪನಿರ್ದೇಶಕರು ಕಾರವಾರ ಇವರಿಗೆ ಈಗಾಗಲೇ ಪತ್ರ ಬರೆದು ಮನವಿ ಮಾಡಲಾಗಿದ್ದರೂ ಇನ್ನೂ ಕೂಡ ಪುಸ್ತಕ ಮಾತ್ರ ಬಂದಿಲ್ಲ.
Advertisement
ಗೋವಾ ಶಾಲೆ ಮಕ್ಕಳಿಗೆ ಸಿಕ್ಕಿಲ್ಲ ಪುಸ್ತಕ
04:00 PM Jul 29, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.