Advertisement

ಸಾರ್ವಜನಿಕವಾಗಿ ಕಾಣಿಸಿಕೊಂಡ ಪರ್ರಿಕರ್‌

06:00 AM Dec 17, 2018 | Team Udayavani |

ಪಣಜಿ: ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆದು ಅಕ್ಟೋಬರ್‌ 14ರಂದು ರಾಜ್ಯಕ್ಕೆ ಮರಳಿದ ನಂತರ ಮೊದಲ ಬಾರಿಗೆ ಗೋವಾ ಸಿಎಂ ಮನೋಹರ್‌ ಪರ್ರಿಕರ್‌ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಭಾನುವಾರ ಅವರು ಮಾಂಡೋವಿ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆಯ ಕಾಮಗಾರಿ ಪರಿಶೀಲಿಸಿದರು. ನಂತರ, ಜುವಾರಿ ನದಿಗೆ ನಿರ್ಮಿಸಲಾ ಗುತ್ತಿರುವ ಸೇತುವೆಗೂ ಭೇಟಿ ನೀಡಿದರು. ಪರ್ರಿಕರ್‌ ಅವರ ಅನಾರೋಗ್ಯದಿಂದಾಗಿ ಆಡಳಿತವು ಸುಸ್ಥಿತಿಯಲ್ಲಿ ಸಾಗುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ನಡುವೆಯೇ, ಪರ್ರಿಕರ್‌ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next