ಮನ್ನಣೆ ತಂದುಕೊಟ್ಟಿದ್ದಾರೆ ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.
Advertisement
ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಗುರುವಾರ ಭಾರತ ಸ್ವಾಭಿಮಾನ ಟ್ರಸ್ಟ್ ಹಾಗೂ ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ 4ನೇ ಯೋಗ ದಿನಾಚರಣೆ ಪ್ರಾತ್ಯಕ್ಷಿಕೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೇವನೆ ಅತ್ಯಂತ ಮಹತ್ವದ್ದಾಗಿದೆ ಎಂದರು.
Related Articles
Advertisement
ಬಂಡಯ್ಯ ಸ್ವಾಮಿ 21 ಆಸನಗಳ ಪ್ರಾತ್ಯಕ್ಷಿಕೆ ತೋರಿದರೆ, ಶಿಕ್ಷಕ ದತ್ತಾತ್ರೆಯ ಬಿರಾದಾರ ಆಸನಗಳ ವಿವರಣೆ ನೀಡಿದರು. ಟ್ರಸ್ಟ್ ಕಾರ್ಯದರ್ಶಿ ರಾಜೇಂದ್ರ ಮಿಸ್ಕಿನ್, ಶರಣು ಕುಂಬಾರ, ಸಂಗೀತಾ ಕಾಲೇಕರ್, ಸುವರ್ಣ ಪಾಟೀಲ ಹಾಜರಿದ್ದರು.
ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ| ಸಂಜಯ ರೆಡ್ಡಿ, ಸಾಗರ ಕಟಂಬಲೆ, ಜಯ ಕನಾಟಕಸಂಘಟನೆ ಅಧ್ಯಕ್ಷ ಬಸವರಾಜ ಎಸ್. ಕೋರಳ್ಳಿ, ಕಾರ್ಯಾಧ್ಯಕ್ಷ ಶರಣು ಪಾಟೀಲ ಕೊಡಲಹಂಗರಗಾ,
ಕರವೇ ಅಧ್ಯಕ್ಷ ಕಿರಣ ಗುತ್ತೇದಾರ, ಚಂದ್ರಕಾಂತ ಕುಲಕರ್ಣಿ, ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಪ್ರಧಾನ ಕಾರ್ಯದರ್ಶಿ ಮಹೇಶ ಗೌಳಿ, ಜಯಪ್ರಕಾಶ ಬಿದರಿ, ಸೂರ್ಯಕಾಂತ ಘಸನೆ ಯೋಗಸಾಧನೆಯಲ್ಲಿ ಪಾಲ್ಗೊಂಡಿದ್ದರು. ಟ್ರಸ್ಟ್ನ ಯುವ ಘಟಕದ ಪ್ರಭಾರಿ ಸಿದ್ಧರಾಮ ವಾಡೆ ಸ್ವಾಗತಿಸಿದರು. ಮಹಿಳಾ ಘಟಕದ ಉಷಾ ಗೌಳಿ ನಿರೂಪಿಸಿದರು.