Advertisement

3rd term; ಸಿಕ್ಕಾಪಟ್ಟೆ ಕೆಲಸಕ್ಕೆ ಸಿದ್ಧರಾಗಿ:ಅಧಿಕಾರಿಗಳಿಗೆ ಮೋದಿ ಕರೆ

12:32 AM Apr 02, 2024 | Team Udayavani |

ಹೊಸದಿಲ್ಲಿ: 3ನೇ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿ ಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಅವಧಿಯಲ್ಲಿ ಸಿಕ್ಕಾ ಪಟ್ಟೆ ಕೆಲಸ ಮಾಡಲು ಅಧಿಕಾರಿ ಗಳು ಸಿದ್ಧ ರಾ ಗಿರಬೇಕು ಎಂದು ಕರೆ ನೀಡಿದ್ದಾರೆ.
ಮುಂದಿನ 100 ದಿನ ನಾನು ಚುನಾ ವಣೆ ಕಾರಣದಿಂದ ಬಿಡುವಿಲ್ಲ ದಂತಾ ಗಿದ್ದೇನೆ. ಆದರೆ ಅಧಿಕಾರ ಸ್ವೀಕ ರಿಸಿದ ಮರುದಿನದಿಂದಲೇ ನಿಮಗೆ ಕೆಲಸ ಗಳು ಹೆಚ್ಚಾಗಲಿವೆ. ಸರಿಯಾಗಿ ಯೋ ಚಿಸಿ ಕೊಂಡು ಸಿದ್ಧರಾಗಿ ಎಂದಿದ್ದಾರೆ.
ಆರ್‌ಬಿಐ 90ನೇ ವರ್ಷದ ಕಾರ್ಯ ಕ್ರಮದಲ್ಲಿ ಮಾತ  ನಾಡಿದ ಮೋದಿ, ಭಾರತದ ಭವಿಷ್ಯದ ಯೋಜ ನೆಗಳಿಗೆ ಅನುಕೂಲವಾಗುವಂತೆ ಹೂಡಿಕೆ ಮಾಡ ಬೇಕಾದ ಕಾರ್ಯಗಳಿಗೆ ಹಣಕಾಸಿನ ಸಹಕಾರ ಒದಗಿಸಲು ತಯಾರಿ ನಡೆಸಬೇಕು ಎಂದರು.

Advertisement

ಆರ್ಥಿಕ ಸ್ವಾವಲಂಬಿ ಆಗಬೇಕು: ಪಿಎಂ
10 ವರ್ಷ ಗಳಲ್ಲಿ ದೇಶ ಆರ್ಥಿಕ ವಾಗಿ ಸ್ವಾವಲಂಬನೆ ಸಾಧಿ ಸ ಬೇಕು. ಈ ಮೂಲಕ ಜಾಗತಿಕ ಸಮಸ್ಯೆ ಯನ್ನು ನಾವು ಪರಿಹಾರ ಮಾಡಬ ಹುದು. ಭಾರತದ ರೂಪಾಯಿ ವಿಶ್ವ ದಲ್ಲಿನ ಹೆಚ್ಚಿನ ದೇಶಗಳು ಸ್ವೀಕರಿಸು ವಂತೆ ಮಾಡ ಬೇಕು ಎಂದು ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next