Advertisement

Gangolli: ಅಕ್ರಮ ಮರಳು ಸಾಗಾಟ: ಪ್ರಕರಣ ದಾಖಲು

12:05 AM Dec 20, 2023 | Team Udayavani |

ಗಂಗೊಳ್ಳಿ: ನಾಡ ಕಡೆ ಯಿಂದ ಮೊವಾಡಿ ಕಡೆಗೆ ಮಿನಿ ಟಿಪ್ಪರ್‌ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾಗ ಎಸ್‌ಐ ಹರೀಶ್‌ ದಾಳಿ ನಡೆಸಿದ್ದಾರೆ.

Advertisement

ಟಿಪ್ಪರ್‌ ನಿಲ್ಲಿಸುವಂತೆ ಸೂಚಿಸಿದಾಗ ಚಾಲಕನು ವಾಹನ ನಿಲ್ಲಿಸದೇ ಹೋಗಿದ್ದು ಬಳಿಕ ಚಾಲಕ ಪರಾರಿಯಾಗಿದ್ದಾನೆ.

ಚಾಲಕನನ್ನು ವಿಘ್ನೇಶ್ ಎಂದು ಗುರುತಿಸಲಾಗಿದೆ. 5 ಸಾವಿರ ರೂ.ಗಳ 1 ಯುನಿಟ್‌ ಮರಳಿತ್ತು. ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next