Advertisement

Gangolli ಬೈಕ್‌ ಢಿಕ್ಕಿ ; ಸವಾರರಿಗೆ ಗಾಯ

07:29 PM Mar 27, 2024 | Team Udayavani |

ಗಂಗೊಳ್ಳಿ: ಮರವಂತೆ ಬಸ್‌ ನಿಲ್ದಾಣದ ಬಳಿಯ ರಾ.ಹೆ. 66ರಲ್ಲಿ ಬೈಕ್‌ಗಳೆರಡು ಢಿಕ್ಕಿಯಾಗಿ, ಸವಾರರಾದ ಫೈಜಲ್‌ ಅಹಮ್ಮದ್‌ ಕಾಸೀಮ್‌ ಶೇಖ್‌ ಹಾಗೂ ಶಂಕರ್‌ ಗಾಯಗೊಂಡ ಘಟನೆ ಮಾ. 25ರಂದು ಸಂಜೆ 5.30ರ ಸುಮಾರಿಗೆ ಸಂಭವಿಸಿದೆ.

Advertisement

ಗಾಯಗೊಂಡ ಇಬ್ಬರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next