Advertisement

Vijayanagara: ದಶಕಗಳ ಬಳಿಕ ಹುಲಿಕೆರೆ ಕೆರೆಗೆ ನೀರು… ಗ್ರಾಮಸ್ಥರಿಂದ ಗಂಗಾ ಪೂಜೆ

12:56 PM May 24, 2024 | sudhir |

ಕಾನಾಹೊಸಹಳ್ಳಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಸಮೀಪದ ಹುಲಿಕೆರೆ ಕೆರೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಜನರ ಜೀವನಾಡಿಯಾಗಿತ್ತು ಆದರೆ ಕಳೆದ ಹದಿನೈದು ವರ್ಷಗಳಿಂದ ಕೆರೆಗೆ ನೀರು ಬಂದಿರಲಿಲ್ಲ ಕಳೆದ ವಾರ ಬಂದ ಮಳೆಯಿಂದಾಗಿ ದಶಕದ ನಂತರ ಕೆರೆಗೆ ನೀರು ಬಂದಿದ್ದು ಗ್ರಾಮದ ಮುಖಂಡರು, ದೈವಸ್ಥರು, ಜನಪ್ರತಿನಿಧಿಗಳು ಸೇರಿ ಶುಕ್ರವಾರ ಬೆಳಗ್ಗೆಯಿಂದ ವಿಶೇಷ ಪೂಜೆ ಸಲ್ಲಿಸುವ ಮೂಲಕೆ ಕೆರೆಗೆ ಗಂಗಾ ಪೂಜೆ ಸಲ್ಲಿಸಿ, ನಂತರ ಬಾಗಿಣ ಅರ್ಪಣೆ ಮಾಡಿದರು. ಕಳಶ, ಹಾಗೂ ಕುಂಬ ಹಿಡಿದು ನೂರಾರು ಮಹಿಳೆಯರು ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next