Advertisement

Kashmir elections ಬಿಜೆಪಿಯ ರವೀಂದರ್‌ ನೇತೃತ್ವದ ಸಮಿತಿ ರಚನೆ

02:12 AM Aug 18, 2024 | Team Udayavani |

ಹೊಸದಿಲ್ಲಿ: ಜಮ್ಮು-ಕಾಶ್ಮೀರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗು ತ್ತಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ದಿಲ್ಲಿ ಯಲ್ಲಿ ಬಿಜೆಪಿ ನಾಯಕರ ಸಭೆ ನಡೆಸಿದ್ದಾರೆ.

Advertisement

10 ವರ್ಷಗಳ ಬಳಿಕ ಚುನಾವಣೆ ನಡೆಯಲಿರುವ ಹಿನ್ನೆಲೆ ಯಲ್ಲಿ ಬಿಜೆಪಿ ಅಧ್ಯಕ್ಷ ನಡ್ಡಾ ಜಮ್ಮು-ಕಾಶ್ಮೀರ ಬಿಜೆಪಿ ರಾಜ್ಯಾಧ್ಯಕ್ಷ ರವೀಂದರ್‌ ರೈನಾ ನೇತೃತ್ವದಲ್ಲಿ ಸಮಿತಿ ಯನ್ನೂ ರಚಿಸಿದ್ದಾರೆ. ಅದರಲ್ಲಿ ಜುಗಲ್‌ ಕಿಶೋರ್‌ ಶರ್ಮಾ, ಗುಲಾಮ್‌ ಅಲಿ ಖತಾನಾ, ಅಶೋಕ್‌ ಕೌಲ್ , ಮಾಜಿ ಡಿಸಿಎಂ ಡಾ| ನಿರ್ಮಲ್‌ ಸಿಂಗ್‌ ಸೇರಿ ಪ್ರಮುರು ಇದ್ದಾರೆ. ಹರಿಯಾಣದಲ್ಲಿ ಕೂಡ ಚುನಾ ವಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಸಚಿವ ಎಂ.ಎಲ್‌.ಖಟ್ಟರ್‌ ಜತೆಗೆ ಸಭೆ ನಡೆಸಿದ್ದು, ಎನ್‌ಡಿಎ ಕೂಟದ ಕಾರ್ಯನಿರ್ವಹಣೆ ಬಗ್ಗೆಯೂ ಚರ್ಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next