Advertisement
ಕೆದೂರಿನ ತೋಟಗಾರಿಕಾ ಇಲಾಖೆ ಎದುರಿನ ಸುಮಾರು 30 ಎಕರೆ ಪ್ರದೇಶದಲ್ಲಿ ಬೆಂಕಿ ಕಾಣಿಸಿ ಕೊಂಡಿತ್ತು. ಗಾಳಿಯ ತೀವ್ರತೆ ಹೆಚ್ಚುತ್ತಿದ್ದಂತೆ ಬೆಂಕಿಯು ಸಮೀ ಪದ ಹಿರಿಯ ಸಾವಯವ ಕೃಷಿಕ ಶಾನಾಡಿ ರಾಮಚಂದ್ರ ಭಟ್ ಅವರ ತೋಟಕ್ಕೆ ವ್ಯಾಪಿಸಿತು. ಸುಮಾರು 2.5 ಎಕರೆ ವಿಸ್ತೀರ್ಣದ ತೋಟದಲ್ಲಿ ಬೆಳೆದು ನಿಂತಿದ್ದ 150ಕ್ಕೂ ಅಧಿಕ ಅಡಿಕೆ ಮರಗಳು, 40 ಅಗರ್ ವುಡ್ ಗಿಡಗಳು, 45 ಸಾಗುವಾನಿ ಗಿಡ, 55 ಗೇರು ಗಿಡಗಳು, 10 ಹಲಸು, 5 ಶ್ರೀಗಂಧ, ಜೇನು ಪೆಟ್ಟಿಗೆ, ನೂರಕ್ಕೂ ಅಧಿಕ ಬಾಳೆಗಿಡಗಳು, ಅಪರೂಪದ ಔಷಧೀಯ ಸಸ್ಯಗಳು ಸಹಿತ ಪಂಪ್ ಶೆಡ್ ಹಾಗೂ ಹನಿ ನೀರಾವರಿ ವ್ಯವಸ್ಥೆ ಸುಟ್ಟು ಹೋ ಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
Advertisement
ಶಾನಾಡಿಯಲ್ಲಿ ಬೆಂಕಿ ದುರಂತ: ಅಪಾರ ಹಾನಿ
12:30 AM Feb 23, 2019 | |
Advertisement
Udayavani is now on Telegram. Click here to join our channel and stay updated with the latest news.