Advertisement

ಉದ್ಯಾವರ ಶಂಭುಶೈಲೇಶ್ವರ ದೇವಸ್ಥಾನದ ಬಳಿಯ ಬಯಲು ಗದ್ದೆಯಲ್ಲಿ ಅಗ್ನಿ ಆಕಸ್ಮಿಕ

04:02 PM Feb 28, 2021 | Team Udayavani |

ಕಟಪಾಡಿ: ಉದ್ಯಾವರ ಶಂಭುಶೈಲೇಶ್ವರ ದೇವಸ್ಥಾನದ ಬಳಿಯ ಬಯಲು ಗದ್ದೆ ಪ್ರದೇಶದಲ್ಲಿ ಸುಮಾರು ಐದಾರು ಎಕರೆ ಪ್ರದೇಶದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಘಟನೆ ರವಿವಾರ ನಡೆದಿದೆ.

Advertisement

ಜಿಲ್ಲಾ ಅಗ್ನಿಶಾಮಕ ದಳ ಮತ್ತು ಸ್ಥಳೀಯ ಯುವಕರ ತಂಡ ಮತ್ತಿತರರು ಸೇರಿಕೊಂಡು ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ:ಸುರತ್ಕಲ್ ಬೀಚ್ ನಲ್ಲಿ ಶಿವಮೊಗ್ಗ ಮೂಲದ ಬಾಲಕ ಸಮುದ್ರ ಪಾಲು!

ಇದನ್ನೂ ಓದಿ:ಯೋಗೀಶ್ವರ್ ಮರ್ಕಟ ಮನಸ್ಥಿತಿಯ ‘ರಾಜಕೀಯ ಜೋಕರ್’: ಎಸ್.ಎಲ್. ಭೋಜೇಗೌಡ ಟೀಕೆ

Advertisement

Advertisement

Udayavani is now on Telegram. Click here to join our channel and stay updated with the latest news.

Next