Advertisement
ಮನೆಯಲ್ಲಿ ವಾರಿಜಾ ಒಬ್ಬರೇ ವಾಸಿಸುತ್ತಿದ್ದು, ಮಂಗಳವಾರ ಬೆಳಗ್ಗೆ ಕಲ್ಲಡ್ಕದಲ್ಲಿರುವ ಮಗಳ ಮನೆಗೆ ಹೋಗಿದ್ದರು ಎನ್ನಲಾಗಿದೆ. ಮಧ್ಯರಾತ್ರಿಯ ಬಳಿಕ ಬೆಂಕಿ ಮೊದಲಿಗೆ ಮನೆಯ ಹಿಂಬದಿಯಲ್ಲಿನ ಕಟ್ಟಿಗೆ ಸಂಗ್ರಹದ ಕೊಟ್ಟಿಗೆಗೆ ತಗುಲಿ ಕಟ್ಟಿಗಗಳುೆ ಸುಟ್ಟುಧಿಹೋಗಿವೆ. ಸನಿಹದಲ್ಲಿದ್ದ ಫೈಬರ್ ನೀರಿನ ತೊಟ್ಟಿ ಕರಗಿಹೋಗಿದೆ.
ಬೆಳ್ತಂಗಡಿ ತಹಸೀಲ್ದಾರ್, ಅಳದಂಗಡಿ ಗ್ರಾ.ಪಂ.ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.