Advertisement

Watch: ಆರ್ಥಿಕ ಪ್ಯಾಕೇಜ್, 3ನೇ ಹಂತದ ಪರಿಹಾರ ಘೋಷಣೆ-ವಿತ್ತ ಸಚಿವೆ ನಿರ್ಮಲಾ

03:54 PM May 15, 2020 | Nagendra Trasi |

ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್ ಡೌನ್ ನಿಂದಾಗಿ ಆರ್ಥಿಕ ಚಟುವಟಿಕೆ ಮೇಲೆ ಭಾರೀ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ಚೇತರಿಕೆಗಾಗಿ 20 ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಎರಡು ಕಂತುಗಳಲ್ಲಿ ವಿವಿಧ ವಲಯ ಮತ್ತು ವರ್ಗಗಳಿಗೆ ಪ್ಯಾಕೇಜ್ ವಿವರ ಘೋಷಿಸಿದ್ದರು. ಇದೀಗ
ಶುಕ್ರವಾರ ಮೂರನೇ ಹಂತದ ವಿವರ ಘೋಷಿಸಿದ್ದು, ಅದರ ವಿವರ ನೇರವಾಗಿ ವೀಕ್ಷಿಸಿ….

Advertisement
Advertisement

Udayavani is now on Telegram. Click here to join our channel and stay updated with the latest news.

Next