Advertisement

ಸಚಿವ ಸುಧಾಕರ್ ಮನೆಮುಂದೆ ರಸ್ತೆಯಲ್ಲೇ ಗನ್ ಮ್ಯಾನ್- ಡ್ರೈವರ್ ಹೊಡೆದಾಟ!

12:11 PM Mar 19, 2021 | Team Udayavani |

ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರ ಮನೆಮುಂದೆ ಗನ್ ಮ್ಯಾನ್ ಮತ್ತು ಕಾರು ಚಾಲಕ ಹೊಡೆದಾಡಿಕೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

Advertisement

ಸುಧಾಕರ್ ಅವರ ಸದಾಶಿವ ನಗರದ ಮನೆಮುಂದೆ ಈ ಘಟನೆ ನಡೆದಿದೆ. ಸುಧಾಕರ್ ಅವರ ಗನ್ ಮ್ಯಾನ್ ತಿಮ್ಮಯ್ಯ ಅವರು ಚಾಲಕ ಸೋಮಶೇಖರ್ ಗೆ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ:ಆರೆಸ್ಸೆಸ್ ನ ಉನ್ನತ ಮಟ್ಟದ ಸಭೆ ಆರಂಭ: ಮೋಹನ್ ಭಾಗವತ್, ಭೈಯಾಜೀ ಜೋಶಿಯವರಿಂದ ಉದ್ಘಾಟನೆ

ಗನ್ ಮ್ಯಾನ್ ಮತ್ತು ಚಾಲಕ ರಸ್ತೆಯಲ್ಲಿ ಹೊರಳಾಡಿಕೊಂಡು ಗಲಾಟೆ ಮಾಡುತ್ತಿದ್ದರೆ, ಸ್ಥಳದಲ್ಲಿದ್ದ ಪೊಲೀಸರು ಹರಸಾಹಸ ಪಡಬೇಕಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next