Advertisement

ಕಟ್ಟಡದಿಂದ ಬಿದ್ದು ಎಲೆಕ್ಟ್ರೀಶಿಯನ್‌ ಸಾವು

09:15 AM Feb 22, 2018 | Team Udayavani |

ಉಡುಪಿ: ಉಡುಪಿಯ ನಿರ್ಮಾಣ ಹಂತದ ಕಟ್ಟಡವೊಂದರಿಂದ ಕೆಳಕ್ಕೆ ಬಿದ್ದು, ಅಲ್ಲಿ ಎಲೆಕ್ಟ್ರೀಶಿಯನ್‌ ವೃತ್ತಿ ಮಾಡಿಕೊಂಡಿದ್ದ ಬೈಂದೂರು ಶಿರೂರು ಕರಾವಳಿ ಪುಟ್ಟುಹಿತ್ಲು ನಿವಾಸಿ ಕೃಷ್ಣ ಮೊಗವೀರ ಅವರ ಪುತ್ರ ದೀಪಕ್‌ (18) ಮೃತಪಟ್ಟಿದ್ದಾರೆ.

Advertisement

ಉಡುಪಿಯ ಎಲೆಕ್ಟ್ರಿಕಲ್‌ ಕಂಟ್ರಾಕ್ಟರ್‌ ಶ್ರೀಪತಿ ಭಟ್‌ ಅವರ ಜತೆಗೆ ದೀಪಕ್‌ ಎಲೆಕ್ಟ್ರೀಶಿಯನ್‌ ಕೆಲಸ ಮಾಡು ತ್ತಿದ್ದರು. ಫೆ. 20ರ ಮಧ್ಯಾಹ್ನ 12.45ಕ್ಕೆ ಉಡುಪಿಯ ಸಗ್ರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರ 9ನೇ ಮಹಡಿಯಲ್ಲಿ  ಕೆಲಸದಲ್ಲಿದ್ದಾಗ ಬಿದ್ದು  ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next