Advertisement
ಕ್ಷೇತ್ರ ಶಾಸಕ ಸುಭಾಷ ಗುತ್ತೇದಾರ ಆಯೋಜಿತ ಆಯ್ದ ರೈತರ ಪ್ರವಾಸಕ್ಕೆ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರತಿನಿಧಿ ಹಾಗೂ ಕೃಷಿ ಪಂಡಿತ ಆದಿನಾಥ ಹೀರಾ, ಶ್ರೀಮಂತ ನಾಮಣೆ ತಡಕಲ್ ನೇತೃತ್ವದಲ್ಲಿ ಸುಮಾರು 30ಕ್ಕೂ ಹೆಚ್ಚು ರೈತರು ಉತ್ಸವದಲ್ಲಿ ಆಯೋಜಿಸಿದ್ದ ಕೃಷಿ ಸಂಗಮದಲ್ಲಿ ಪಾಲ್ಗೊಂಡು ವಿವಿಧ ವಿಷಯಗಳ ಮಾಹಿತಿ ಕಲೆಹಾಕಿದರು.
Advertisement
ಭಾರತೀಯ ಸಾಂಸ್ಕೃತಿಕ ಉತ್ಸವದಲ್ಲಿ ರೈತರು ಭಾಗಿ
06:25 AM Jan 11, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.