Advertisement

ಕೃಷ್ಣ ಲೀಲೆ ತೋರಿದ ನಕಲಿ ಬಾಬಾಗೆ ಹಿಗ್ಗಾಮುಗ್ಗಾ ಗೂಸಾ!

10:22 AM Jan 17, 2018 | Team Udayavani |

ಚಿತ್ರದುರ್ಗ: ಕಷ್ಟಗಳನ್ನು ಪರಿಹರಿಸುವುದಾಗಿ  ಜನರಿಗೆ ವಂಚಿಸಿ, ಲಂಪಟ ತನ ತೋರುತ್ತಿದ್ದ ನಕಲಿ ಬಾಬಾನೊಬ್ಬನಮೇಲೆ ನೂರಾರು ಜನರು ಮುಗಿಬಿದ್ದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹೊಸದುರ್ಗ ತಾಲೂಕಿನ ಕಂಜೀಪುರ ಎಂಬಲ್ಲಿ ನಡೆದಿದೆ. 

Advertisement

ಮತ್ತೋಡು ಗ್ರಾಮದ ಲೋಕೇಶ್‌ ಎಂಬಾತ ಮಹಿಳೆಯರು ಮತ್ತು ಸಮಸ್ಯೆಗಳನ್ನು ಹೇಳಿಕೊಂಡು ಬರುವವರ ಬಳಿ ಹಣ ಪೀಕುವ ಮೂಲಕ ವಂಚಸುತ್ತಿದ್ದ. ಸ್ತ್ರೀಯರ ಮೈ ಕೈ ಮುಟ್ಟಿ ಅಸಹ್ಯವಾಗಿ ವರ್ತಿಸಲು ಆರಂಭಿಸಿದ್ದ ಎನ್ನಲಾಗಿದೆ.

ಈತನಿಗೆ ಪಾಠ ಕಲಿಸುವ ಸಲುವಾಗಿ  ಒಂದೆಡೆ ಸೇರಿದ ನೂರಾರು ಜನ ಮುಗಿ ಬಿದ್ದು ಲೋಕೇಶ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಶ್ರೀರಾಂಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next