Advertisement
26 ವರ್ಷದ ಪಪ್ಪು ಹರಿಶ್ಚಂದ್ರ ಅಲಿಯಾಸ್ ಕೋಪ್ಡಿ ಎಂಬಾತನೇ ಮುಂಬೈ ಪೊಲೀಸರಿಗೆ ಸವಾಲು ಹಾಕಿ ಜೈಲು ಸೇರಿದವನು. ಕೋಪ್ಡಿ ವಿರುದ್ದ ಮುಂಬೈ, ಪೋವಯ್, ಸಾಕಿ ನಕಾ, ಎಂಐಡಿಸಿ ಸೇರಿದಂತೆ ಹಲವಾರು ಠಾಣೆಗಳನ್ನು 12 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಪೋವಯ್ ನಿವಾಸಿಯಾಗಿರುವು ಈತ 2013 ರಿಂದಲೂ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕಣ್ಮರೆಯಾಗಿದ್ದ. ಮಾತ್ರವಲ್ಲದೆ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ, ಪೊಲೀಸರಿಗೆ ಮಾತ್ರವಲ್ಲ, ಆ ದೇವರಿಗೂ ನನ್ನನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದ.
Related Articles
Advertisement
ಇದನ್ನೂ ಓದಿ: ರೈತರ ಪ್ರತಿಭಟನೆ: ದೆಹಲಿಯ ಸಿಂಘು, ಟಿಕ್ರಿ ಗಡಿ ಪ್ರದೇಶಗಳಲ್ಲಿ ಮತ್ತೆ ಇಂಟರ್ನೆಟ್ ಸ್ಥಗಿತ