Advertisement
ಜೈ ಭಾರ್ಗವ ಬಳಗದ ಮನವಿ ಮೇರೆಗೆ ಸಂಸದ ಪ್ರತಾಪ್ಸಿಂಹ ರೈಲ್ವೇ ಸಚಿವರಲ್ಲಿ ಮಾತನಾಡಿ ರೈಲು ನಿಲುಗಡೆಗೆ ಸಹಕರಿಸಿದ್ದರು. ಎರಡು ದಿನಗಳ ಹಿಂದಷ್ಟೇ ಅಂದರೆ ಅ. 20ರಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಪ್ರಯತ್ನದಿಂದಾಗಿ ಕುಂದಾಪುರದಲ್ಲಿ ಕೊಚ್ಚುವೇಲಿ-ಗಂಗಾನಗರ ರೈಲಿಗೆ ನಿಲುಗಡೆಗೆ ಅವಕಾಶ ನೀಡಲಾಗಿತ್ತು. ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ, ಜೈ ಭಾರ್ಗವ ಬಳಗದ ಸದಸ್ಯರು, ಕೋಟೇಶ್ವರ ರೋಟರಿ, ರೋಟರ್ಯಾಕ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
Advertisement
ಕುಂದಾಪುರದಲ್ಲಿ ಎರ್ನಾಕುಲಂ –ಪುಣೆ ಸೂಪರ್ ಫಾಸ್ಟ್ ರೈಲಿಗೆ ನಿಲುಗಡೆ; ಸ್ವಾಗತ
11:21 PM Oct 22, 2019 | mahesh |
Advertisement
Udayavani is now on Telegram. Click here to join our channel and stay updated with the latest news.