Advertisement

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

01:10 AM Sep 20, 2024 | Team Udayavani |

ಹೊಸದಿಲ್ಲಿ: ನಟಿ, ಸಂಸದೆ ಕಂಗನಾ ರಣಾವತ್‌ ನಿರ್ದೇಶ ನದ “ಎಮರ್ಜೆನ್ಸಿ’ ಸಿನೆಮಾಕ್ಕೆ ಬಿಡುಗಡೆ ಬಗ್ಗೆ ಸೆ.25ರೊಳಗೆ ನಿರ್ಧರಿಸಿ ಎಂದು ಸಿಬಿಎಫ್ಸಿಗೆ ಬಾಂಬೆ ಹೈಕೋರ್ಟ್‌ ಸೂಚಿಸಿದೆ. ಹರಿಯಾಣ ಚುನಾವಣೆ ಇರುವ ಕಾರಣ ಉದ್ದೇಶಪೂರ್ವಕವಾಗಿ CBFC ಚಿತ್ರದ ಬಿಡುಗಡೆಯನ್ನು ವಿಳಂಬ­­­ಗೊಳಿಸುತ್ತಿದೆ. ಅದಕ್ಕೆ ಬಿಜೆಪಿ­ಯೂ ಹಸ್ತಕ್ಷೇಪ ಮಾಡುತ್ತಿದೆ’ ಎಂದು ಸಹ ನಿರ್ಮಾಪಕರು ವಾದಿಸಿದ್ದಾರೆ. ಇದಕ್ಕೆ ಪೀಠ ಮೇಲಿನಂತೆ ಪ್ರತಿಕ್ರಿಯಿಸಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next