Advertisement

BJP- ದಕ್ಷಿಣ ಕನ್ನಡ ಜಿಲ್ಲಾ ಪದಾಧಿಕಾರಿಗಳ ಆಯ್ಕೆ

11:49 PM Feb 03, 2024 | Team Udayavani |

ಮಂಗಳೂರು: ಭಾರತೀಯ ಜನತಾ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಪದಾಧಿಕಾರಿಗಳನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ನೇಮಕ ಮಾಡಿದ್ದಾರೆ.

Advertisement

ಉಪಾಧ್ಯಕ್ಷರಾಗಿ ಸುನೀಲ್‌ ಆಳ್ವ ಮೂಲ್ಕಿ, ಜಯಂತ್‌ ಪೂಜಾರಿ ಬೆಳ್ತಂಗಡಿ, ತಿಲಕ್‌ರಾಜ್‌ ಕೃಷ್ಣಾಪುರ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂಜಾ ಪೈ, ರಾಕೇಶ್‌ ರೈ ಕೆಡಿಂಜೆ, ಶಾಂತಿಪ್ರಸಾದ್‌ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳಾಗಿ ಪ್ರೇಮಾನಂದ ಶೆಟ್ಟಿ ಮಂಗಳೂರು, ಯತೀಶ್‌ ಆರ್ವಾರ್‌ ಸುಳ್ಯ, ಕಿಶೋರ್‌ ಬೊಟ್ಯಾಡಿ ಪುತ್ತೂರು, ಕಾರ್ಯದರ್ಶಿಗಳಾಗಿ ವಿನಯ ಮುಳುಗಾಡು, ದೇವಪ್ಪ ಪೂಜಾರಿ ಬಂಟ್ವಾಳ, ಕವಿತಾ ದಿನೇಶ್‌ ಮೂಡುಶೆಡ್ಡೆ, ವಸಂತಿ ಕುಲಾಲ್‌ ಮಚ್ಚಿನ, ಪೂರ್ಣಿಮಾ, ವಿದ್ಯಾಗೌರಿ ಪುತ್ತೂರು, ದಿನೇಶ್‌ ಅಮ್ಟೂರು, ಸೀತಾರಾಮ ಬೆಳಾಲ್‌, ಕೋಶಾಧಿಕಾರಿಯಾಗಿ ಸಂಜಯ ಪ್ರಭು, ಕಾರ್ಯಾಲಯ ಕಾರ್ಯದರ್ಶಿಯಾಗಿ ಅರವಿಂದ ಬೆಂಗ್ರೆ ಅವರನ್ನು ನೇಮಕ ಮಾಡಲಾಗಿದೆ.

ಮಾಧ್ಯಮ ಪ್ರಮುಖರನ್ನಾಗಿ ವಸಂತ್‌ ಜೆ. ಪೂಜಾರಿ, ಮನೋಹರ್‌ ಶೆಟ್ಟಿ ಜಿಲ್ಲಾ ವಕ್ತಾರರಾಗಿ ರಾಜ್‌ಗೋಪಾಲ್‌ ರೈ, ಮೋಹನ್‌ರಾಜ್‌ ಕೆ.ಅರ್‌., ಅರುಣ್‌ ಶೇಟ್‌, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ದಿರೇಶ್‌ ಕೆ., ಸಹ ಸಂಚಾಲಕರಾಗಿ ಅಕ್ಷಯ್‌ ಆಳ್ವ, ಕಾರ್ತಿಕ್‌ ರಾವ್‌ ಗಂಜಿಮಠ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಮಂಜುಳಾ ರಾವ್‌, ಯುವ ಮೋರ್ಚಾ ಅಧ್ಯಕ್ಷರಾಗಿ ನಂದನ್‌ ಮಲ್ಯ, ಎಸ್‌ಸಿ ಮೋರ್ಚಾ ಅಧ್ಯಕ್ಷರಾಗಿ ಜಗನ್ನಾಥ್‌ ಬೆಳ್ವಾಯಿ, ಎಸ್‌ಟಿ ಮೋರ್ಚಾ ಅಧ್ಯಕ್ಷರಾಗಿ ಹರೀಶ್‌ ಬಿಜತ್ರೆ, ರೈತ ಮೋರ್ಚಾ ಅಧ್ಯಕ್ಷರಾಗಿ ಗಣೇಶ್‌ ಗೌಡ ನಾವುರ, ಬೆಳ್ತಂಗಡಿ ಮಂಡಲ ಅಧ್ಯಕ್ಷರಾಗಿ ಶ್ರೀನಿವಾಸ್‌ ರಾವ್‌, ಮೂಡುಬಿದಿರೆ-ದಿನೇಶ್‌ ಪುತ್ರನ್‌, ಮಂಗಳೂರು ನಗರ ಉತ್ತರ-ರಾಜೇಶ್‌ಕೊಟ್ಟಾರಿ, ಮಂಗಳೂರು ನಗರ ದಕ್ಷಿಣ ರಮೇಶ್‌ ಕಂಡೆಟ್ಟು, ಮಂಗಳೂರು-ಜಗದೀಶ್‌ ಆಳ್ವ ಕುವೆತ್ತಬೈಲ್‌, ಬಂಟ್ವಾಳ- ಚೆನ್ನಪ್ಪ ಕೋಟ್ಯಾನ್‌, ಸುಳ್ಯ-ವೆಂಕಟ ವಳಲಂಬೆ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next