Advertisement

ಚುನಾವಣ ಆಯೋಗದ ಛಾಯಾಚಿತ್ರ ಸ್ಪರ್ಧೆ: ಅಸ್ಟ್ರೋ ಮೋಹನ್‌ಗೆ ಬಹುಮಾನ

11:06 PM May 27, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಅಂಗವಾಗಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಮಾಧ್ಯಮ ಹಾಗೂ ಹವ್ಯಾಸಿ ಛಾಯಾಗ್ರಾಹರಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರರ ಸ್ಪರ್ಧೆಯಲ್ಲಿ “ಉದಯವಾಣಿ’ ಪತ್ರಿಕೆಯ ಹಿರಿಯ ಸುದ್ದಿ ಛಾಯಾಚಿತ್ರಗ್ರಾಹಕ ಅಸ್ಟ್ರೋ ಮೋಹನ್‌ ಅವರು ಸಮಾಧಾನಕರ ಬಹುಮಾನಕ್ಕೆ ಪಾತ್ರರಾಗಿದ್ದಾರೆ.

Advertisement

ಮಂಗಳೂರಿನ ಎಚ್‌. ಫ‌ಕ್ರುದ್ದೀನ್‌ ಪ್ರಥಮ, ಬಾಗಲಕೋಟೆಯ ಇಂದ್ರಕುಮಾರ್‌ ಬಿ. ದಸ್ತೇನವರ ದ್ವಿತೀಯ ಹಾಗೂ ಮೂಡಬಿದಿರೆಯ ಜಿನೇಶ್‌ ಪ್ರಸಾದ್‌ ತೃತೀಯ ಬಹುಮಾನ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next