Advertisement

ಚುನಾವಣೆಯಲ್ಲಿ ಬಹುಮತ ಬರದಿದ್ದರೆ ನಿವೃತ್ತಿ: ಎಚ್‌ಡಿಕೆ

06:35 PM Jul 08, 2021 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿಸ್ಪಷ್ಟ ಬಹುಮತ ಬರದಿದ್ದಲ್ಲಿ ರಾಜಕೀಯದಿಂದ ದೂರ ಸರಿಯುವುದಾಗಿ ಮಾಜಿ ಮುಖ್ಯಮಂತ್ರಿಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಬೆಂಗಳೂರಿನಲ್ಲಿಪಕ್ಷದಕಚೇರಿಯಲ್ಲಿನಡೆದ ಸಂಘಟನಾ ಸಭೆಯಲ್ಲಿ ಭಾವುಕರಾಗಿ ಮಾತನ್ನಾಡಿದ ಅವರು, ಕೇವಲ20-30 ಸ್ಥಾನಗಳು ಬರೋದಾದ್ರೆಯಾಕೆ ರಾಜಕೀಯದಲ್ಲಿ ಇರಬೇಕು.

ಇಷ್ಟೆಲ್ಲಾ ಹೋರಾಟ ನಡೆಸಿದರೂಜನರು ನಮ್ಮ ಕೈ ಹಿಡಿಯುತ್ತಿಲ್ಲ, ರೈತರ ಸಾಲಮನ್ನಾ ಸೇರಿದಂತೆಹಲವು ಜನಪರಕಾರ್ಯಕ್ರಮಗಳನ್ನಕೊಟ್ಟರೂ ಗುರುತಿಸುತ್ತಿಲ್ಲಎಂದು ಬೇಸರ ವ್ಯಕ್ತಪಡಿಸಿದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮಾತನಾಡಿ, ನಾವೆಲ್ಲರೂ ಕುಮಾರಸ್ವಾಮಿಜತೆಗಿರುವುದಾಗಿ ಧೈರ್ಯ ತುಂಬಿದರು

Advertisement

Udayavani is now on Telegram. Click here to join our channel and stay updated with the latest news.

Next