Advertisement

Election: 2019ರ ಚುನಾವಣೆ ಮತ ಎಣಿಕೆ ಅಕ್ರಮ!

10:16 PM Aug 02, 2023 | Team Udayavani |

ನವದೆಹಲಿ: 2019ರ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯಲ್ಲಿ ಅಕ್ರಮ ನಡೆದಿದ್ದು, ಅದರ ಸಾಕ್ಷ್ಯಗಳನ್ನು ಸಾಬೀತುಪಡಿಸುವುದಾಗಿ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ಈ ಸಂಬಂಧಿದಂತೆ ಅವರು ಬಿಡುಗಡೆಗೊಳಿಸಿರುವ ಸಂಶೋಧನಾ ಪ್ರಬಂಧ ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

Advertisement

ವಿವಿಯ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸಬ್ಯಸಾಚಿ ದಾಸ್‌, “ಡೆಮಾಕ್ರಟಿಕ್‌ ಬ್ಲಾಕ್‌ಸ್ಲೈಡಿಂಗ್‌ ಇನ್‌ ದಿ ವರ್ಲ್ಡ್ಸ್‌ ಲಾರ್ಜೆಸ್ಟ್‌ ಡೆಮಾಕ್ರಸಿ” ಶೀರ್ಷಿಕೆ ಅಡಿಯಲ್ಲಿ ಪ್ರಬಂಧ ರಚಿಸಿದ್ದಾರೆ. ಅದರಲ್ಲಿ ಭಾರತದಲ್ಲಿ ಚುನಾವಣೆ ವ್ಯವಸ್ಥೆಯ ಜತೆಗೆ ಮತ ಎಣಿಕೆಯ ತಂತ್ರಜ್ಞಾನದ ಬಗ್ಗೆಯೂ ಟೀಕೆ ಮಾಡಿದ್ದಾರೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಬಂಧಕ್ಕೆ ಆಕ್ಷೇಪ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next