Advertisement

ED ದಾಳಿ ಪ್ರಕರಣ; ನಾಗೇಂದ್ರ ಆಪ್ತ ಸಹಾಯಕರಿಂದ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು

11:38 AM Jul 10, 2024 | Team Udayavani |

ಬಳ್ಳಾರಿ: ಮಾಜಿ ಸಚಿವ ನಾಗೇಂದ್ರ ಮನೆ ಮೇಲಿನ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ನಾಗೇಂದ್ರ ಆಪ್ತ ಸಹಾಯಕರನ್ನು ಕರೆದಿದ್ದಾರೆ.

Advertisement

ಆಪ್ತ ಸಹಾಯಕರ ಮೂಲಕ ಹೋಮ್ ಆಫೀಸ್ ನಲ್ಲಿ ಇಡಿ ಅಧಿಕಾರಿಗಳು  ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಾಜಿ ಸಚಿವ ನಾಗೇಂದ್ರ ಅವರ ಹಲವು ಆಪ್ತರು ಈಗಾಗಲೇ ಬೆಂಗಳೂರಿಗೆ ತೆರಳಿದ್ದು, ಓರ್ವ ಮಾತ್ರ ಇಲ್ಲಿದ್ದು, ಅವರಿಂದಲೇ ಮಾಹಿತಿ ಕಲೆ ಹಾಕ್ತಿದ್ದಾರೆ ಎನ್ನಲಾಗಿದೆ.

ಇಡಿ ಅಧಿಕಾರಿಗಳು ಮಾಜಿ ಸಚಿವ ನಾಗೇಂದ್ರ ಅವರ ಹೋಮ್ ಆಫೀಸ್ ನಲ್ಲಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next