Advertisement

ಊಟ ನಿರಾಕರಣೆ: ರೆಸ್ಟೋರೆಂಟ್‌ ಮಾಲೀಕನ ಹತ್ಯೆ!

08:08 PM Jan 02, 2022 | Team Udayavani |

ಗ್ರೇಟರ್‌ ನೋಯ್ಡಾ: ಉತ್ತರಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ ನಿರಂತರವಾಗಿ ಸಣ್ಣಪುಟ್ಟ ಕಾರಣಗಳಿಗೆಲ್ಲ ಕೊಲೆಯಂತಹ ಕ್ರೂರ ಘಟನೆಗಳು ನಡೆಯುತ್ತಿರುತ್ತವೆ. ಅಂತಹದ್ದೇ ವಿಕೃತ ಘಟನೆಯೊಂದು ಶನಿವಾರ ತಡರಾತ್ರಿ ನಡೆದಿದೆ.

Advertisement

ರಾತ್ರಿ ಕರ್ಫ್ಯೂವಿರುವ ಕಾರಣಕ್ಕೆ ಊಟ ಕೊಡಲು ಸಾಧ್ಯವಿಲ್ಲ ಎಂದು ರೆಸ್ಟೋರೆಂಟೊಂದರ ಮಾಲೀಕ ಕಪಿಲ್‌ ಹೇಳಿದ್ದಾರೆ.

ಇದರಿಂದ ಆಕಾಶ್‌ ಮತ್ತು ಯೋಗೇಂದ್ರ ಎನ್ನುವ ಇಬ್ಬರು ವ್ಯಕ್ತಿಗಳು ಸಿಟ್ಟಾಗಿ ವಾಗ್ವಾದ ನಡೆಸಿದ್ದಾರೆ. ಆ ಹೊತ್ತಿಗೆ ಮರಳಿದರೂ ತಡರಾತ್ರಿ 3.30ಕ್ಕೆ ಗನ್‌ನೊಂದಿಗೆ ವಾಪಸಾಗಿದ್ದಾರೆ.

ಇದನ್ನೂ ಓದಿ:ಲಾಕ್ ಡೌನ್ ಆತಂಕ : ರಾಜ್ಯದಲ್ಲಿ ಇಂದು 1,187 ಕೋವಿಡ್ ಪ್ರಕರಣಗಳು, 6 ಸಾವು

ಮಲಗಿದ್ದ ಕಪಿಲ್‌ರನ್ನು ಎಬ್ಬಿಸಿ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಇಬ್ಬರೂ ಆರೋಪಿಗಳನ್ನೂ ಬಂಧಿಸಿ, ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next