Advertisement

ವಿಜಯಪುರ: ಮತ್ತೆ ಭೂಕಂಪ, ಜನರಲ್ಲಿ ಹೆಚ್ಚುತ್ತಲೇ ಇದೇ ಆತಂಕ

09:31 AM Oct 10, 2021 | Team Udayavani |

ವಿಜಯಪುರ: ಭಾನುವಾರ ನಸುಕಿನಲ್ಲಿ ವಿಜಯಪುರ ಜಿಲ್ಲೆಯ ಹಲವೆಡೆ ಮತ್ತೇ‌ ಭೂಮಿ ಕಂಪಿಸಿದೆ.

Advertisement

ಕೊಲ್ಹಾರ ತಾಲೂಕಿನ ಮಸೂತಿ, ಮಲಘಾಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಭೂಕಂಪ‌ನದ ಅನುಭವವಾಗಿದೆ. ಬೆ. 5-15 ಕ್ಕೆ ಹಾಗೂ 7-15 ಕ್ಕೆ ಭೂಕಂಪನದ ಅನುಭವವಾಗಿದೆ.

ಇದನ್ನೂ ಓದಿ:ಚೀನಾ ಗಡಿ ಎಲ್‌ಎಸಿಯಿಂದ ಎಲ್‌ಒಸಿ ಆಗಬಹುದು!

ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳಿಂದ ಅದರಲ್ಲೂ ಅಕ್ಟೋಬರ್ ತಿಂಗಳಲ್ಲೇ ನಾಲ್ಕಾರು ಬಾರಿ ಭೂಕಂಪನವಾಗಿದೆ.

ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಸರಣಿ ಭೂಕಂಪನದಿಂದ ಜನರಲ್ಲಿ ಭಯ ಆವರಿಸಿದ್ದು, ಜನರು ಆತಂಕದಲ್ಲೇ ಕಾಲ‌ ಕಳೆಯುವಂತೆ‌ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next