Advertisement ನಿಮ್ಮ ಜಿಲ್ಲೆ Big 10 Big 20 ನಿಮ್ಮ ಜಿಲ್ಲೆ ವಿಜಯಪುರ Breaking News ವಿಜಯಪುರದಲ್ಲಿ ಬೆಳ್ಳಂಬೆಳಿಗ್ಗೆ ಕಂಪಿಸಿದ ಭೂಮಿ: ಆತಂಕದಲ್ಲಿ ಜನತೆ 08:08 AM Jul 09, 2022 | Team Udayavani | ವಿಜಯಪುರ: ಶನಿವಾರ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ್ದು, ಆಗಷ್ಟೇ ನಿದ್ದೆಯಿಂದ ಏಳುತ್ತಿದ್ದ ಜನರು ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. Advertisement ಶನಿವಾರ ಬೆಳಿಗ್ಗೆ 6.22 ಗಂಟೆಗೆ ಸುಮಾರು 8-10 ಸೆಕೆಂಡ್ ಕಾಲ ಭೂಮಿ ಕಂಪಿಸಿದೆ. ನಗರದ ಕೀರ್ತಿನಗರ, ಜಲನಗರ, ಕನಕದಾಸ ಬಡಾವಣೆ, ಇಬ್ರಾಹಿಂಪುರ, ಸಾಯಿ ಪಾರ್ಕ್, ರಾಜಾಜಿನಗರ, ಮನಗೂಳಿ ಅಗಸಿ, ಹೀಗೆ ನಗರದ ಬಹುತೇಕ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಇದನ್ನೂ ಓದಿ:ಮಹಾರಾಷ್ಟ್ರ ರಾಜ್ಯಪಾಲರ ನಡೆ ಪ್ರಶ್ನಿಸಿ ಅರ್ಜಿ; ಸುಪ್ರೀಂ ಮೆಟ್ಟಿಲೇರಿದ ಉದ್ಧವ್ ಠಾಕ್ರೆ Related Articles ರಾಜ್ಯ Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ ಸುದ್ದಿಗಳು Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ ಸುದ್ದಿಗಳು Vijayapura; ಬಿರುಗಾಳಿ ಸಹಿತ ಅಲ್ಲಲ್ಲಿ ತುಂತುರು ಮಳೆ: ಸಿಡಿಲಿಗೆ ಇಬ್ಬರು ಬಲಿ ಪುರವಣಿಗಳು World earth day: ಇರುವುದೊಂದೇ ಭೂಮಿ ರಾಜ್ಯ UV Fusion: ಬಿರು ಬೇಸಿಗೆಯ ಸ್ವಾಭಾವಿಕ ಚಪ್ಪರ ಈ ಹೊಂಗೆ ಮರ ಸುದ್ದಿಗಳು Flash Floods: ಅಫ್ಘಾನಿಸ್ತಾನದಲ್ಲಿ ಭೀಕರ ಪ್ರವಾಹ: 33 ಮಂದಿ ಮೃತ್ಯು, 600 ಮನೆಗಳಿಗೆ ಹಾನಿ ರಾಜ್ಯ Water: ನೀರು ಭುವನದ ಭಾಗ್ಯ ನಿಮ್ಮ ಜಿಲ್ಲೆ Vijayapura: ಸಿಡಿಲು ಬಡಿದು ಎತ್ತು, ಕುರಿಗಳ ಸಾವು ನಿಮ್ಮ ಜಿಲ್ಲೆ Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ ಸುದ್ದಿಗಳು Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…! ವಿಜಯಪುರ ನಗರದಲ್ಲಿ ಭೂಮಿ ಕಂಪಿಸಿದ ಕುರಿತು ಜಿಲ್ಲಾಡಳಿತ ಇನ್ನಷ್ಟೇ ನಿಖರವಾಗಿ ಖಚಿತ ಪಡಿಸಬೇಕಿದೆ. Advertisement Subscribe Tags : rain vijayapura Earth Quake Natural Calamities flood Advertisement Udayavani is now on Telegram. Click here to join our channel and stay updated with the latest news.